ಕಾರವಾರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘ ಪದಾಧಿಕಾರಿಗಳ ಆಯ್ಕೆ ಈಚೆಗೆ ಅಂಬೇಡ್ಕರ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರನ್ನಾಗಿ ದಿಪಕ ಕುಡಾಳಕರ, ಉಪಾಧ್ಯಕ್ಷರನ್ನಾಗಿ ವೆಂಕಟೇಶ ಅಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಎಲಿಷಾ ಯಲಕಪಾಟಿ, ಖಜಾಂಚಿಯನ್ನಾಗಿ ಸುರೇಶ ಎಸ್. ನಾಯಕ ಆಯ್ಕೆಯಾದರು. ಸದಸ್ಯರಾದ ಧರ್ಮರಾಯ್ ಮುಡಸಾಲೆ, ಪ್ರಕಾಶ ಮಾರುತಿ ವಡ್ಡರ, ಚಂದ್ರಕಾಂತ ಆಗೇರ, ಚಿನ್ನಾ ಬಾಬು ಯಲಕಪಾಟಿ, ಮಾರುತಿ ಲಕ್ಷ್ಮಣ ಭೋವಿ ವಡ್ಡರ, ರಾಜು … [Read more...] about ಅಂಬೇಡ್ಕರ ಭವನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ