ಹಳಿಯಾಳ:- ಪಟ್ಟಣದಲ್ಲಿ ಪರವಾನಿಗೆ ಹೊಂದಿರುವ ಮಧ್ಯದಂಗಡಿಗಳನ್ನು ಹೊರತು ಪಡಿಸಿ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಸಾರ್ವಜನೀಕ ಸ್ಥಳಗಳಲ್ಲಿಯೂ ಎಗ್ಗಿಲ್ಲದೇ ಅಕ್ರಮ ಸರಾಯಿ ಮಾರಾಟ ಮೀತಿ ಮೀರಿ ನಡೆದಿದೆ ಎಂಬ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಪಟ್ಟಣದಲ್ಲಿ ಸತ್ಯನಾರಾಯಣ, ಶ್ರೀದೇವಿ, ಸುಚಿತ್ರಾ, ವೈಶಾಲಿ-ರಾಘವೇಂದ್ರ, ಶ್ರೀ ರೇಣುಕಾ, ಶ್ರೀ ಬಾಲಾಜಿ, ಮರ್ಯ, ಫ್ರೇಂಡ್ಸ್, ಬಾಬುರಾವ್, ಲಕ್ಷö್ಮಣ ಪ್ಯಾಲೇಸ್ ಬಾರ್ ಮತ್ತು ರೆಸ್ಟೋರೆಂಟಗಳು, ರಾಜಶೇಖರ … [Read more...] about ಗ್ರಾಮಾಂತರ ಭಾಗದಲ್ಲಿ ಅಕ್ರಮ ಮಧ್ಯ ಮಾರಾಟ ಹಾವಳಿ – ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ.