ಹಳಿಯಾಳ: ಜೋಯಿಡಾದ ರಾಮನಗರದಿಂದ ಹಳಿಯಾಳ ಪಟ್ಟಣ ಮಾರ್ಗವಾಗಿ ಸಾಗಿಸಲಾಗುತ್ತಿದ್ದ ಅಕ್ರಮ ಮರಳು ತುಂಬಿದ 2 ಲಾರಿಗಳನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು 20 ಸಾವಿರ ರೂ. ದಂಢ ವಿಧಿಸಿ ಬಿಡುಗಡೆ ಮಾಡಿದ ವಿದ್ಯಮಾನ ನಡೆದಿದೆ. ಲೋಂಡಾದ ಎಮ್.ಕೆ.ಧಾರವಾಡಕರ ಎನ್ನುವವರಿಗೆ ಸೇರಿದ ಕೆ.ಎ22-9103 ಮತ್ತು ಕೆಎ22-9100 2 ಲಾರಿಗಳಾಗಿದ್ದು ಅವರಿಗೆ ತಲಾ 10 ಸಾವಿರದಂತೆ 20 ಸಾವಿರ ರಾಜಧನ ದಂಡ ವಿಧಿಸಿ ಸಾಗಾಣಿಕೆಗೆ … [Read more...] about ಅಕ್ರಮ ಮರಳು ಸಾಗಣೆ;2 ಲಾರಿ ವಶ