ಕಾರವಾರ:ಸರ್ಕಾರಿ ಆಡಳಿತದಲ್ಲಿರುವ ಗಣ್ಯರ ಸಂಸ್ಕøತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೊದಲ ಸರ್ಜರಿ ನಡೆಸಿರುವ ಕೇಂದ್ರ ಸರ್ಕಾರ, ಪ್ರಧಾನಿ, ರಾಷ್ಟøಪತಿ ಸೇರಿದಂತೆ ಎಲ್ಲ ಗಣ್ಯರ ವಾಹನಗಳ ಮೇಲೆ ಹಾಕಿಕೊಳ್ಳುವುದನ್ನು ನಿರ್ಬಂಧಿಸಿದೆ. ಪ್ರಧಾನಿ ಮೋದಿಯವರ ಅಪೇಕ್ಷೆಯಂತೆ ಸಂಪುಟ ತೀರ್ಮಾನ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಕೆಂಪುಗೊಟವನ್ನು ತೆಗೆಸುವುದರ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ದಾಖಲೆ ನಿರ್ಮಿಸಿದರು. ಮೇ 1 ರಿಂದ ಜಾರಿಯಾಗುವ ಈ ಹೊಸ ನಿಯಮಕ್ಕೆ ಈಗಲೇ … [Read more...] about ಕೆಂಪು ಗೂಟಕ್ಕೆ ವಿದಾಯ