ಹಳಿಯಾಳ:- ದಾಂಡೇಲಿ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಮತ್ತು ಕ್ರೀಯಾಶೀಲ ವ್ಯಕ್ತ್ತಿತ್ವದ ನ್ಯಾಯವಾದಿ ಅಜಿತ ನಾಯಕರ ಬರ್ಬರ ಹತ್ಯೆಯನ್ನು ಖಂಡಿಸುವುದಾಗಿ ಹಾಗೂ ಶೀಘ್ರವಾಗಿ ಆರೋಪಿಗಳನ್ನು ಬಂಧಿಸಲು ಪೋಲಿಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ತಮ್ಮ ಶೋಕ ಸಂದೇಶದಲ್ಲಿ ಹೇಳಿಕೆ ನೀಡಿರುವ ಅವರು ಅಜೀತ್ ಹತ್ಯೆಯ ಬಗ್ಗೆ ತಿಳಿದು ತುಂಬಾ ಆಘಾತವಾಯಿತು. ದಾಂಡೇಲಿಯ ಪ್ರಸಿದ್ಧ ನ್ಯಾಯವಾದಿಗಳಾಗಿದ್ದ ಅವರು ಬ್ಲಾಕ್ … [Read more...] about ಖ್ಯಾತ ನ್ಯಾಯವಾದಿ ಅಜೀತ ನಾಯ್ಕ ಹತ್ಯೆಗೆ ಸಚಿವ ದೇಶಪಾಂಡೆ ಖಂಡನೆ ಶೀಘ್ರ ಆರೋಪಿಗಳನ್ನು ಬಂಧಿಸುವಂತೆ ಇಲಾಖೆಗೆ ನಿರ್ದೇಶನ