ಸಿದ್ದಾಪೂರ:- ಕಳೆದ 2ದಿನಗಳ ಹಿಂದೆ ಮುಟುಗುಪ್ಪೆ ಹಾಗೂ ಎನ್.ದೊಡ್ಡೆರಿ ಗ್ರಾಮಗಳ ಬಳಿ ಅನುಮಾನಾಸ್ಪದವಾಗಿ ತಡರಾತ್ರಿ ಓಮಿನಿ ವಾಹನವನ್ನು ರಸ್ತೆ ಬದಿ ನಿಲ್ಲಿಸಿಕೊಂಡು ಕಳ್ಳತನಕ್ಕೆ ಸಂಚು ಹಾಕುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ವಪ್ಪಿಸಿದ ಮೂವರು ಅಡಿಕೆ ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.ಸಾಗರ ತಾಲೂಕಿನ ಎನ್.ದೊಡ್ಡೆರಿ ಹಾಗೂ ಸಾಗರ ಭಾಗದಲ್ಲಿ ಅಡಿಕೆ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಶನಿವಾರ ಸಂಜೆ ನ್ಯಾಯಾಂಗ … [Read more...] about ಅಡಿಕೆ ಕಳ್ಳತನ ಪ್ರಕರಣದಲ್ಲಿ ಸಾಗರದಲ್ಲಿ ಸಿಕ್ಕಿಬಿದ್ದ ಸಿದ್ದಾಪೂರದ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ