ಕಾರವಾರ : ಸ್ಕೂಟರ್ ಮೇಲೆ ನೀರು ತರುತ್ತಿದ್ದ ವ್ಯಕ್ಕಿಯೋರ್ವನನ್ನು ಅಡ್ಡಗಟ್ಟಿ, ಬೈದು ಜೀವಬೆದರಿಕೆಯೊಡ್ಡಿದ ಘಟನೆ ಸದಾಶಿವಗಡದ ವರ್ತಿವಾಡದಲ್ಲಿ ಜರುಗಿದೆ.ಗುರುವಾರದಂದು ಬೇಳ್ಳಿಗೆ ಕೃಷ್ಣಾನಂದ ರಾಣೆ ಎನ್ನುವವರು ಸ್ಕೂರ್ನಲ್ಲಿ ನೀರಿನ ಕೊಡವನ್ನು ತರುತ್ತಿರುವ ಪ್ರಕಾಶ ರಾಣೆ ಎನ್ನುವವರು ರಸ್ತೆ ಮಧ್ಯದಲ್ಲಿ ಸಡ್ಡಗಟ್ಟಿ ಬೈದು ಹೊಡೆದು ಜೀವ ಬೆದರಿಕೆಯೊಡ್ಡಿದ್ದಾರೆ.ಜಗಳವನ್ನು ಬಿಡಿಸಲು ಬಂದ ಮಗಳನ್ನು ಸಹ ಅಪಮಾನಿಸಿ ಮೊಬೈಲ್, ಕನ್ನಡಕವನ್ನು ಒಡೆದು … [Read more...] about ಜೀವ ಬೆದರಿಕೆ : ದೂರು
ಅಡ್ಡಗಟ್ಟಿ
ಸಹಾಯಕ ಆಯುಕ್ತರ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆ:ಓರ್ವನ ಬಂಧನ
ಭಟ್ಕಳ:ಸಹಾಯಕ ಆಯುಕ್ತರ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರ ಮೇಲೆ ಮುರ್ಡೇಶ್ವರ ಠಾಣೆಯಲ್ಲಿ ಸಹಾಯಕ ಆಯುಕ್ತ ಎಂ. ಎನ್. ಮಂಜುನಾಥ ಅವರು ದೂರು ದಾಖಲಿಸಿದ್ದು ಓರ್ವನನ್ನು ಬಂಧಿಸಿದ್ದು ಇನ್ನೋರ್ವನ ಬಂಧನಕ್ಕೆ ಪೊಲಿಸರು ಬಲೆ ಬೀಸಿದ್ದಾರೆ. ಬಂಧಿತನನ್ನು ಈಶ್ವರ ರಾಮಸ್ವಾಮಿ ಎಂದು ಗುರುತಿಸಲಾಗಿದೆ. ಸಹಾಯಕ ಆಯುಕ್ತರಾದ ಎಂ. ಎನ್. ಮಂಜುನಾಥ ಅವರು ಜಿಲ್ಲಾಧಿಕಾರಿಗಳ ಮೌಖಿಕ … [Read more...] about ಸಹಾಯಕ ಆಯುಕ್ತರ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆ:ಓರ್ವನ ಬಂಧನ