ಕಾರವಾರ:ಕರಾವಳಿಯಲ್ಲಿ ಮಂಗಳವಾರದಿಂದ ಸಾಗರ ಕವಚ ಅಣಕು ಕಾರ್ಯಾಚರಣೆ ಶುರುವಾಗಿದೆ. ಸಮುದ್ರ ಮಾರ್ಗ ಅಥವಾ ಪಕ್ಕದ ರಾಜ್ಯದಿಂದ ದುಷ್ಕರ್ಮಿಗಳು ಜಿಲ್ಲೆಯೊಳಗೆ ನುಸುಳದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಇದನ್ನು ಹಮ್ಮಿಕೊಳ್ಳಲಾಗಿದೆ. ಪೆÇಲೀಸ್ ಇಲಾಖೆ, ಕರಾವಳಿ ಕಾವಲು ಪೆÇಲೀಸ್ ಪಡೆ, ತಟರಕ್ಷಕ ಪಡೆ ಹಾಗೂ ರೆಡ್ ಫೆÇೀರ್ಸ್ ಇವುಗಳ ಸಹಕಾರದಲ್ಲಿ ಅಣಕು ಪ್ರದರ್ಶನ ಕಾರ್ಯಾಚರಣೆ ನಡೆದಿದೆ. ನ. 21ರಂದು ಬೆಳಗ್ಗೆ 6 ಗಂಟೆಯಿಂದ 22ರ ಸಂಜೆ 6 ಗಂಟೆಯವರೆಗೆ ಕಾರ್ಯಾಚರಣೆ … [Read more...] about ಅಣಕು ಕಾರ್ಯಾಚರಣೆ
ಅಣಕು ಕಾರ್ಯಾಚರಣೆ
ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟು,ಮೂವರು ಮಹಿಳೆಯರು ಪೋಲಿಸ್ ವಶಕ್ಕೆ
ಕಾರವಾರ :ಗೋವಾ ದಿಂದ ಮುಂಡಗೋಡ ಗೆ ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟನ್ನು ವಶಪಡಿಸಿಕೊಂಡ ಘಟನೆ ಕಾರವಾರದ ಮಾಜಾಳಿಯಲ್ಲಿ ನಡೆದಿದೆ.ಚಿತ್ತಾಕುಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗೋವಾ ಗಡಿಭಾಗದ ಮಾಜಾಳಿ ಚೆಕ್ ಪೋಸ್ಟ ಬಳಿ ಸಾಗರಕವಚ ಅಣಕು ಕಾರ್ಯಾಚರಣೆ ವೇಳೆ ಅಕ್ರಮ ಹಣ ಪತ್ತೆಯಾಗಿದೆ.ಡಾ.ಪ್ರಭು ಎಂಬುವರಿಗೆ ಸೇರಿದ ನಿಷೇದಿತ ಭಾರಿ ಮೌಲ್ಯದ ನೋಟು ಇದಾಗಿದೆ ಎಂದು ತಿಳಿದುಬಂದಿದೆ.ಜಯಶ್ರೀ ಗೌಳಿ, ಭವಾನಿ ರಮೇಶ ನಾಯಕ, … [Read more...] about ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟು,ಮೂವರು ಮಹಿಳೆಯರು ಪೋಲಿಸ್ ವಶಕ್ಕೆ