ಜೋಯಿಡಾ :- ದಾಂಡೇಲಿ ಈಗಾಗಲೇ ರಾಜ್ಯ ಮಟ್ಟದಲ್ಲಿ ಅಲ್ಲದೇ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದೆ, ಇಲ್ಲಿನ ಪ್ರವಾಸೋದ್ಯಮ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಎಂದು ಉತ್ತರಕನ್ನಡದ ಜಿಲ್ಲಾಧಿಕಾರಿ ಕೆ ಹರೀಷಕುಮಾರ ಹೇಳಿದರು. ಅವರು ಜೋಯಿಡಾ ತಾಲೂಕಿನ ಗಣೇಶಗುಡಿಯ ಹಾರ್ನಬಿಲ್ ಅಡ್ವಂಚರ್ ನಲ್ಲಿ ನಡೆದ ಕಯಾಕಿಂಗ್ ಉತ್ಸವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗಾಳಿಪಟ ಉತ್ಸವ ಮಾಡಿದ್ದೇವೆ,ಈಗ ದಾಂಡೇಲಿಯಲ್ಲಿ ಕಯಾಕಿಂಗ್ ,ರಾಪ್ಟಿಂಗ್ ಅನ್ನು … [Read more...] about ಜೋಯಿಡಾದ ಗಣೇಶಗುಡಿಯಲ್ಲಿ ನಡೆದ ಕಯಾಕಿಂಗ್ ಉತ್ಸವ.