ಭಟ್ಕಳ : ತಾಲೂಕಿನ ಬೈಲೂರಿನ ಎಡಬಡ್ರು ರಸ್ತೆಯ ರೈಲ್ವೆ ಬ್ರಿಡ್ಜ್ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಂಗಳವಾರ ಮಧ್ಯಾಹ ಮುರುಡೇಶ್ವರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳು ಬೈಂದೂರು ತಾಲೂಕಿನ ಶಿರೂರು ಮೂಲದವರಾದ ಮಹಮ್ಮದ್ ಝಹೇರ ಹಾಗೂ ಅಪ್ನಾನ ಅಹ್ಮದ್ ಎಂದು ತಿಳಿದು ಬಂದಿದೆ. ಇವರು ಬೈಲೂರು ಗ್ರಾಮದ ಎಡಬಡ್ರು ರಸ್ತೆಯ ರೈಲ್ವೆ ಬ್ರಿಡ್ಜ್ ಸಮೀಪ 8 ಸಾವಿರ ಮೌಲ್ಯದ 518 ಗ್ರಾಮ್ ತೂಕದ ಗಾಂಜಾ ಮಾದಕ … [Read more...] about ಬೈಲೂರಿನ ಎಡಬಡ್ರು ರಸ್ತೆಯ ರೈಲ್ವೆ ಬ್ರಿಡ್ಜ್ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ :ಇಬ್ಬರ ಬಂಧನ