ರಾಮಚಂದ್ರಾಪುರ ಮಠದ ಗೋ ರಕ್ಷಣಾ ಅಭಿಯಾನಕ್ಕೆ ಕಾರವಾರ ರಾಮಕೃಷ್ಣ ಆಶ್ರಮದ ಭವೇಶಾನಂದ ಸ್ವಾಮೀಜಿ ಅಭಯಾಕ್ಷರ ನೀಡಿದರು. ಪ್ರಮುಖರಾದ ಬಿ.ಜಿ ಮೋಹನ, ಡಾ. ವೆಂಕಟೇಶ ಗಿರಿ, ಅನುಮೋಲ ರೇವಣಕರ್, ನರೇಶ ನಾಯ್ಕ, ಎಲ್.ಕೆ ನಾಯ್ಕ, ರೋಶನ್ ರಾಜೇಂದ್ರ ಶೇಟಿಯಾ, ಉದಯ ಬಶೆಟ್ಟಿ, ವಿ.ಎಂ ಹೆಗಡೆ, ಸತ್ಯನಾರಾಯಣ ಸಿದ್ದೇಶ್ವರ, ಎಸ್.ಬಿ ಹೆಗಡೆ, ನಾಗೇಶ ಅಣ್ವೇಕರ್ ಇತರರಿದ್ದರು. … [Read more...] about ಗೋ ರಕ್ಷಣಾ ಅಭಿಯಾನ