ಜೋಯಿಡಾ ತಾಲೂಕಿನಲ್ಲಿ ಮನುಷ್ಯರಿಗೆ ಬೆಲೆಯೇ ಇಲ್ಲದಂತಾಗಿದೆ,ಇಲ್ಲಿ ಬದುಕುವ ಜನರಿಗೆ ಯಾವುದಾದರೂ ಸೌಲಬ್ಯವನ್ನು ನೀಡಲು ಇಲ್ಲಿನ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ. ನಾವು ಇಲ್ಲಿ ಬದುಕುವುದು ಹೇಗೆ. ತಾಲೂಕಿನ ೧೧ ಗ್ರಾಮ ಪಂಚಾಯತ್ ಗಳಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗೀತವಾಗಿದೆ,ಅರಣ್ಯ ಇಲಾಕೆಯ ಉದ್ದೇಶ ಇಲ್ಲಿ ಜನರು ಬದುಕುವುದೇ ಬೇಡ ಎನ್ನುವಂತಿದೆ ಎಂದು ಕುಂಬಾರವಾಡಾ ಗ್ರಾ.ಪಂ.ಅದ್ಯಕ್ಷ ಪುರುಷೋತ್ತಮ ಕಾಮತ್ ಹೇಳಿದರು. ಅವರು ಇಂದು ಶುಕ್ರವಾರ ನಡೆದ … [Read more...] about ಜೋಯಿಡಾ ತಾಲೂಕಿನಲ್ಲಿ ಮನುಷ್ಯರಿಗಿಂತ ಪ್ರಾಣಿಗೆ ಬೆಲೆ ಹೆಚ್ಚಾಗಿದೆ – ಪುರುಷೋತ್ತಮ ಕಾಮತ್
ಅರಣ್ಯ ಇಲಾಕೆ
ಹುಲಿ ದಾಳಿಯಿಂದ ೨ ಎಮ್ಮೆ ಸಾವು
ಜೋಯಿಡಾ - ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾ.ಪಂ.ವ್ಯಾಪ್ತಿಯ ಯರಮುಖದ ಲಲಿತಾ ದೇಸಾಯಿ ಅವರ ಎರಡು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದೆ. ಕಳೆದ ಎರಡು ದಿನದ ಹಿಂದೆ ಒಂದು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದರೆ ,ಇಂದು ಬುಧವಾರ ಮತ್ತೊಂದು ಎಮ್ಮೆ ಸಾವಿಗಿಡಾಗಿದೆ. ಎಮ್ಮೆ ಸಾವಿನಿಂದ ಲಕ್ಷಾಂತರ ರೂ ಹಾನಿಯಾಗಿದ್ದು ,ಗುಂದ ಭಾಗದಲ್ಲಿ ಸಾಕು ಪ್ರಾಣಿಗಳನ್ನು ಮತ್ತು ದನ ಕರುಗಳನ್ನು ಸಾಕುವುದೇ ಕಷ್ಟವಾಗಿದೆ. ತಾಲೂಕಿನ ಗುಂದ ಭಾಗದಲ್ಲಿ ಹುಲಿ ದಾಳಿ … [Read more...] about ಹುಲಿ ದಾಳಿಯಿಂದ ೨ ಎಮ್ಮೆ ಸಾವು
ಜೋಯಿಡಾ ಕೆಡಿಪಿ ಸಭೆಯಲ್ಲಿ ಕಾಳಿನದಿ ನೀರು ಹೊರ ಜಿಲ್ಲೆಗೆ ಹರಿಸಲು ವಿರೋಧ
ಜೋಯಿಡಾ ತಾಲೂಕಿನಲ್ಲಿ ಹರಿಯುವ ಕಾಳಿ ನದಿಯನ್ನು ಉತ್ತರಕರ್ನಾಟಕಕ್ಕೆ ತೆಗೆದುಕೊಂಡು ಹೋಗುವ ಯೋಜನೆ ನಡೆಯುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು , ಜೋಯಿಡಾದಲ್ಲಿ ಹುಟ್ಟಿ ಜೋಯಿಡಾ ತಾಲೂಕಿನಲ್ಲಿ ಹರಿಯುವ ನಮ್ಮ ನದಿಯ ನೀರು ನಮಗೆ ಬಳಕೆ ಮಾಡಲು ಸಿಗುತ್ತಿಲ್ಲ, ನಮ್ಮನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ನೀರು ತೆಗೆದುಕೊಂಡು ಹೋಗುವ ಈ ಯೋಜನೆಗೆ ಧಿಕ್ಕಾರ ಎಂದು ತಾ,ಪಂ,ಸದಸ್ಯ ಶರತ ಗುರ್ಜರ ಗುಡುಗಿದರು, ಕೆಡಿಪಿ ಸಭೆಯ ಆರಂಭದಲ್ಲಿಯೇ ಈ ಚರ್ಚೆ ಆರಂಭವಾಗಿ ಜುಲೈ 8 … [Read more...] about ಜೋಯಿಡಾ ಕೆಡಿಪಿ ಸಭೆಯಲ್ಲಿ ಕಾಳಿನದಿ ನೀರು ಹೊರ ಜಿಲ್ಲೆಗೆ ಹರಿಸಲು ವಿರೋಧ