ಭಟ್ಕಳ: ಅರಣ್ಯ ಅಧಿಕಾರಿಗಳ ಕಿರುಕುಳ ದೌರ್ಜನ್ಯ ಮುಂದಿನ 15 ದಿನಗಳಲ್ಲಿ ನಿಯಂತ್ರಿಸಲು ಅರಣ್ಯ ಇಲಾಖೆಗೆ ಕೊನೆಯ ಎಚ್ಚರಿಕೆ ನೀಡುತ್ತಿದ್ದು, ಮುಖ್ಯ ಮಂತ್ರಿ ಆದೇಶ ಪಾಲಿಸದ ಸ್ಥಳೀಯ ಆರ್.ಎಫ್.ಓ. ಕೃತ್ಯ ಖಂಡಿಸಿ ಮುಂದಿನ ತಿಂಗಳು ಚಳಿಗಾಲದ ಅಧಿವೇಶನ ಜರುಗುತ್ತಿರುವ ಸಂದರ್ಭದಲ್ಲಿ ಮುಖ್ಯ ಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಜರುಗಿಸಲಾಗುವುದೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದರು.ಭಟ್ಕಳದ … [Read more...] about ಅರಣ್ಯವಾಸಿಗಳ ಸಮಸ್ಯೆ ಪರಿಹಾರ ಚರ್ಚಾ ಸಭೆಗೆ ಆರ್.ಎಫ್.ಒ ಗೈರು; ಅರಣ್ಯ ಹೋರಾಟಗಾರರ ತೀವ್ರ ಆಕ್ರೋಶ
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ
ಅತಿಕ್ರಮಣ ಹೋರಾಟಕ್ಕೆ ಸಂದ ಜಯ ೧೯೭೮ಕ್ಕೂ ಪೂರ್ವ ಅರಣ್ಯ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡುವಲ್ಲಿ ಚಿಂತನೆ
ಕಾರವಾರ: ಉತ್ತರ ಕನ್ನಡ 1978 ರ ಪೂರ್ವ ಅರಣ್ಯ ಭೂಮಿ ಮಂಜೂರಿಗೆ ಕೇಂದ್ರ ಸರಕಾರದಿಂದ 2513 ಅರಣ್ಯ ವಾಸಿಗಳಿಗೆ ಹಕ್ಕು ಪತ್ರವನ್ನು ನೀಡಲು ಸರಕಾರ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ ಹೇಳಿದ್ದಾರೆ. ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗೆ ಭೇಟಿಯಾಗಿ 1978 ರ ಪೂರ್ವ ಭೂಮಿ ಹಕ್ಕು ಪತ್ರ ನೀಡಲು ನೀಡಿದ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅರಣ್ಯ ವಾಸಿಗಳಿಗೆ … [Read more...] about ಅತಿಕ್ರಮಣ ಹೋರಾಟಕ್ಕೆ ಸಂದ ಜಯ ೧೯೭೮ಕ್ಕೂ ಪೂರ್ವ ಅರಣ್ಯ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡುವಲ್ಲಿ ಚಿಂತನೆ