ಹಳಿಯಾಳ: ಪಟ್ಟಣದ ಬಸವರಾಜ ಗಲ್ಲಿ ನಿವಾಸಿ ಕೆಎಸ್ಆರ್ಟಿಸಿ ಸಂಸ್ಥೆಯ ನಿವೃತ್ತ ಸಂಚಾರ ನಿಯಂತ್ರಕ ಅರುಣ ವಿಠ್ಠಲ ಮುಳೆ(69) ಸೋಮವಾರ ಅನಾರೋಗ್ಯದ ಕಾರಣ ತಮ್ಮ ನಿವಾಸದಲ್ಲಿ ನಿಧನರಾದರು ಮೃತರು ಪತ್ನಿ ಹಾಗೂ ನಾಲ್ಕು ಹೆಣ್ಣು ಮತ್ತು ಒಬ್ಬ ಮಗ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಂತಾಪ: ಸಿಂಪಿ ಸಮಾಜದವರು ಹಿರಿಯ ನಗರೀಕರ ವೇದಿಕೆ, ಶಿಕ್ಷಕರ ಸಂಘ, ಕೆಎಸ್ಆರ್ಟಿಸಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮೊದಲಾದವರು ಸಂತಾಪ ಸೂಚಿಸಿದ್ದಾರೆ. … [Read more...] about ನಿವೃತ್ತ ಸಂಚಾರ ನಿಯಂತ್ರಕ ವಿಠ್ಠಲ ಮುಳೆ ನಿಧನ