ಕಾರವಾರ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡದಲ್ಲಿ ಆಯುಧ ಅನುಜ್ಞಪ್ತಿ ನವೀಕರಣ ಆಂದೋಲನ ನವೆಂಬರ್ 30ರ ಬದಲಾಗಿ ನವೆಂಬರ್ 29ರಂದು ಆಯೋಜಿಸಲಾಗಿದೆ. ಈ ಹಿಂದೆ ತಿಳಿಸಿದಂತೆ ನವೆಂಬರ್ 30ರಂದು ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಕಾರ್ಯ ಒತ್ತಡದ ಕಾರಣ ನವೆಂಬರ್ 29ರಂದೇ ನಡೆಸಲಾಗುತ್ತಿದ್ದು ಬಂದೂಕು ಪರವಾನಗೆ ಹಾಗೂ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ಅಂದು ಅರ್ಜಿ ಅರ್ಜಿ ಸ್ವೀಕರಿಸಲಾಗುವುದು ಎಂದು ಅವರು ತಿಳಿಸಿದರು. ಭಾರತೀಯ ಆಯುಧ ಕಾಯ್ದೆ 1959 … [Read more...] about ಆಯುಧ ಅನುಜ್ಞಪ್ತಿ ನವೀಕರಣ ಆಂದೋಲನ ನವೆಂಬರ್ 30ರ ಬದಲಾಗಿ ನವೆಂಬರ್ 29ರಂದು