ಹಳಿಯಾಳ:- ತಾಲೂಕಿನ ದುಸಗಿ ಗ್ರಾಮದಿಂದ ಅಳ್ನಾವರ ಎನ್ಇಎಸ್ ಹೈಸ್ಕೂಲ್ ಕೂಡುವ ರಸ್ತೆ ನಿರ್ಮಾಣ ಕಾಮಗಾರಿಗೆ ಉಂಟಾಗಿರುವ ತಕರಾರನ್ನು ಬಗೆಹರಿಸಿ ಗ್ರಾಮಸ್ಥರಿಗೆ ರಸ್ತೆ ಕಾಮಗಾರಿಗೆ ಅನುಕೂಲ ಮಾಡಿಕೊಡಬೇಕೆಂದು ದುಸಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಅವರಿಗೆ ಹಾಗೂ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.ಮನವಿಯಲ್ಲಿ ದುಸಗಿ ಗ್ರಾಮದ ರಹವಾಸಿ ಕೊಡಳ್ಳಿಯವರ ಬ್ಲಾಕ್ ನಂಬರ 153 ರಿಂದ ಅಳ್ನಾವರ ಎನ್ಇಎಸ್ … [Read more...] about ದುಸಗಿ ಗ್ರಾಮದಿಂದ ಅಳ್ನಾವರ ಕೂಡುವ ರಸ್ತೆ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರ ಮನವಿ
ಅಳ್ನಾವರ
ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ
ಖಾನಾಪುರ:ತಾಲೂಕಿನ ಪೂರ್ವಭಾಗದ ಗಡಿಅಂಚಿಯಲ್ಲಿರುವ ಲಿಂಗನಮಠ ಗ್ರಾಮಕ್ಕೆ ಸಮೀಪವಿರುವ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿ ಸೇತುವೆ ಮೃತ್ಯುವಿಗೆ ಅಹ್ವಾನಿಸುತ್ತಿದೆ. ಏಕೆಂದರೆ ಕಳೆದ 5-6 ವರ್ಷಗಳಿಂದ ಜಿವಿಆರ್ ಕಂಪನಿಯವರು ಧಾರವಾಡದಿಂದ-ರಾಮನಗರ ವರೆಗೆ ರಸ್ತೆ ಹಾಗೂ ಸೇತುವೆ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡಿದ್ದರು. ಆದರೆ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಬಾರ್ಡರನಲ್ಲಿರುವ ಶತಮಾನದಷ್ಟು ಈ ಹಳೆಯ ಸೇತುವೆ ಈಗಾಗಲೇ ಹಲವರ ಜೀವ ತೆಗೆದುಕೊಂಡಿದ್ದು ಇನ್ನೂ ಕೆಲವರಿಗೆ … [Read more...] about ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ
ಸಮಯಕ್ಕೆ ಸಿಗುತ್ತಿಲ್ಲ ಗ್ಯಾಸ ಸಿಲಿಂಡರ್ ಅಳ್ನಾವರ ಅನ್ನಪೂರ್ಣ ಗ್ಯಾಸ ಏಜೆನ್ಸಿಯ ಅಸಮರ್ಪಕ ಸೇವೆಗೆ ಗ್ರಾಹಕರ ಆಕ್ರೋಶ
ಸಾರ್ವಜನಿಕರು ಅಡುಗೆ ತಯಾರಿಸಲು ಸಂಪೂರ್ಣ ಗ್ಯಾಸ್ ಮೇಲೆ ಅವಲಂಬಿತರಾಗಿದ್ದಾರೆ.ಸರಿಯಾಗಿ ಗ್ಯಾಸ್ ಪೂರೈಕೆ ಆಗದೆ ಜನರು ಪರದಾಡುವಂತ ಪರಿಸ್ತಿತಿ ಉದ್ಭವವಾಗಿದೆ. ಅಳನಾವರದ ಅನ್ನಪೂರ್ಣ ಗ್ಯಾಸ್ ಎಜೆನ್ಸಿ ಅವರು ಸಕಾಲಕ್ಕೆ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ.ಗ್ರಾಹಕರು ಅಡುಗೆ ಅನಿಲ ಪೂರೈಕೆಗೆ ಅಗಷ್ಟ ೯ ರಂದು ಬುಕ್ ಮಾಡಿದ ಗ್ರಾಸ್ ಪೂರೈಕೆ ಇಂದಿನ ವರೆಗೂ ಆಗಿಲ್ಲ.ಆದರೆ ಅನಂತರ ಮಾಡಿದ ಕೆಲವರಿಗೆ ಗ್ಯಾಸ್ ಪೂರೈಕೆ ಮಾಡಲಾಗಿದೆ.ಬೇಕು ಬೇಗ … [Read more...] about ಸಮಯಕ್ಕೆ ಸಿಗುತ್ತಿಲ್ಲ ಗ್ಯಾಸ ಸಿಲಿಂಡರ್ ಅಳ್ನಾವರ ಅನ್ನಪೂರ್ಣ ಗ್ಯಾಸ ಏಜೆನ್ಸಿಯ ಅಸಮರ್ಪಕ ಸೇವೆಗೆ ಗ್ರಾಹಕರ ಆಕ್ರೋಶ