ಹಳಿಯಾಳ :- ಹಳಿಯಾಳದಲ್ಲಿ ಎಲ್ಲ ಬಡವರಿಗೆ ಉತ್ತಮ ಗುಣಮಟ್ಟದ ಮನೆಗಳು ದೊರಕಲಿ ಎಂಬ ಉದ್ದೇಶದಿಂದ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಅರ್ಹ ಬಡವರಿಗಾಗಿ ಮನೆಗಳನ್ನು ನಿರ್ಮಿಸಲಾಗುತ್ತಿದೆ ಅಲ್ಲದೇ ಫಲಾನುಭವಿಗಳು ಸ್ಲಂ ಬೊರ್ಡಗೆ ಕಟ್ಟಬೇಕಾದ 50 ಸಾವಿರ ರೂ. ವಂತಿಗೆಯನ್ನು ಕೆಡಿಸಿಸಿ ಬ್ಯಾಂಕ್ನಿಂದ ಸಾಲದ ರೂಪದಲ್ಲಿ ನೀಡುವುದರ ಮೂಲಕ ಬಡವರಿಗೆ ಸಹಾಯ-ಸಹಕಾರ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರೂ ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೋಟ್ನೇಕರ ಹೇಳಿದರು. … [Read more...] about ಹಳಿಯಾಳದಲ್ಲಿ ಸ್ಲಂ ಬೊರ್ಡ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದರೇ ತನಿಖೆ ನಡೆಯಲಿ – ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅಭಿಮತ.