ಹಳಿಯಾಳ:- ಜನ್ಮದಿನ ಆಚರಿಸಿಕೊಂಡ ಯುವಕ ಜನ್ಮದಿನದಂದೆ ಅನುಮಾನಾಸ್ಪದವಾಗಿ ಸಾವಿಗಿಡಾಗಿರುವ ದುರ್ಘಟನೆ ಹಳಿಯಾಳ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಇಂದಿರಾನಗರದ ರಹವಾಸಿ ಯುವಕ ಗುರು ರಾಮಾಂಜನೇಯ ಮಾದರ (೨೬) ಜನ್ಮದಿನದಂದೆ ಮೃತಪಟ್ಟ ನತದೃಷ್ಟ ಯುವಕನಾಗಿದ್ದಾನೆ. ಪಟ್ಟಣದ ಮೌರ್ಯ ಹೊಟೆಲ್ ಪಕ್ಕದ ಪುರಸಭೆಯವರು ಹೊಸದಾಗಿ ಕಟ್ಟುತ್ತಿರುವ ಕಟ್ಟದಲ್ಲಿ ಮೆಟ್ಟಿಲ ಮೇಲಿಂದ ಸುಮಾರು 4 ಅಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ ಆದರೇ ಮೃತನ ತಂದೆ … [Read more...] about ಜನ್ಮದಿನದಂದೇ ಸಾವಿನ ಮನೆ ಸೇರಿದ ಯುವಕ