ಹಳಿಯಾಳ : ಮಕ್ಕಳಿಗೆ ಕ್ರೀಡೆಗಳ ಮೂಲಕ ಶಾರಿರೀಕ ಮತ್ತು ಮಾನಸಿಕ ಆರೋಗ್ಯ ಮಟ್ಟವನ್ನು ಸುಧಾರಿಸಲು ಸಾಧ್ಯ ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಕಾರ್ಯಕಾರಣ ಮಂಡಳಿಯ ಅಧ್ಯಕ್ಷ ಪ್ರಸಾದ ಆರ್ ದೇಶಪಾಂಡೆ ಅಭಿಪ್ರಾಯಪಟ್ಟರು. ಕೆನರಾ ಬ್ಯಾಂಕ ದೇಶಪಾಂಡೆ ಆರ್ಸೆಟ್ ಸಂಸ್ಥೆ, ತಾಲೂಕಾ ಶಿಕ್ಷಣ ಇಲಾಖೆ ಹಳಿಯಾಳ ಹಾಗೂ ಶ್ರೀ ಗ್ರಾಮದೇವಿ ಗ್ರಾಮಾಭಿವೃದ್ಧಿ ಸಮಿತಿ- ಆದರ್ಶ ಗ್ರಾಮ ದೊಡ್ಡಕೊಪ್ಪ ಇವರ ಸಹಯೋಗದಲ್ಲಿ ತಾಲೂಕಿನ ದೊಡ್ಡಕೊಪ್ಪ ಗ್ರಾಮದಲ್ಲಿ ನಡೆದ ಶಾಲಾ … [Read more...] about ಕೆನರಾಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆಯಿಂದ ದೊಡಕೊಪ್ಪ ಗ್ರಾಮದ ಶಾಲಾ ಮಕ್ಕಳಿಗೆ ಉಚಿತ ಶಾಲಾಬ್ಯಗ್, ಆಟದ ಸಾಮಗ್ರೀ ವಿತರಣೆ