ಬೆಳಗಾವಿ :- ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಮುಖ್ಯ ಅಭಿಯಂತರು ಇಂದು ರವಿವಾರ ಮಧ್ಯಾನ್ಹ 2 ಗಂಟೆಗೆ ಝೂಮ್ ಮೂಲಕ ವಿಡಿಯೊ ಕಾನ್ಫರೆನ್ಸ ನಡೆಸಿ ಸಂಭವನಿಯ ಪ್ರವಾಹ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು.ಕೃಷ್ಣಾ ಮೇಲ್ದಂಡೆ ಯೋಜನೆಯ ಚೀಫ್ ಇಂಜನಿಯರ್ ಆರ್.ಪಿ.ಕುಲಕರ್ಣಿ,ನಾರಾಯಣಪುರ ಚೀಫ್ ಇಂಜನಿಯರ್ ರಂಗರಾಮ ಮತ್ತುಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ನಿಗಮದ ಚೀಫ್ ಇಂಜನಿಯರ್ ಗುಣಾಲೆ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.ಕೊಯ್ನಾ ಒಳ,ಹೊರಹರಿವುಮತ್ತಷ್ಟು … [Read more...] about ಮಳೆ ನಿಲ್ಲದಿದ್ದರೇ ಪ್ರವಾಹ ಪಕ್ಕಾ ? ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಚೀಫ್ ಇಂಜನಿಯರಗಳ ಮಧ್ಯೆ ವಿಡಿಯೊ ಕಾನ್ಫರೆನ್ಸ: ನೆರೆ(ಪ್ರವಾಹ)ಯ ಮಾಹಿತಿ ವಿನಿಮಯ ?