ಜೋಯಿಡಾ :- ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಆಸು ಗ್ರಾಮಪಂಚಾಯತಿಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ ಸಿಲಿಂಡರ್ ಗಳನ್ನು ಮಾಜಿ ಶಾಸಕ ಸುನೀಲ್ ಹೆಗಡೆ ವಿತರಿಸಿದರು.ಕೇಂದ್ರ ಸರ್ಕಾರ ಬಡವರ, ದಿನ ದಲಿತರ ಪ್ರಗತಿಗಾಗಿ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಉಜ್ವಲಾ ಯೋಜನೆ ಮೂಲಕ ಪ್ರತಿ ಮನೆಯಲ್ಲಿ ಗ್ಯಾಸ ಸಿಲಿಂಡರ್ ತಲುಪಿಸುವ ಮೂಲಕ ಉರುವಲು ಕಟ್ಟಿಗೆಯ ಸಮಸ್ಯೆಯನ್ನು ನಿವಾರಿಸಿ ಪರಿಸರ ಸಂರಕ್ಷಿಸುತ್ತಿದೆ ಎಂದು ಮಾಜಿ … [Read more...] about ಕೇಂದ್ರ ಸರ್ಕಾರ ಜನಪ್ರೀಯ ಬಡವರ ಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ – ಮಾಜಿ ಶಾಸಕ ಸುನೀಲ್ ಹೆಗಡೆ