ಭಟ್ಕಳ: ತಾಲ್ಲೂಕಿನ ಬಂದರ ರೋಡ್ 5ನೇ ಕ್ರಾಸ ನ ಮನೆಯ ಕೌಪಂಫಾ ಒಳಗೆ ಹಿಂಸಾತ್ಮಕವಾಗಿ ಎರಡು ಎತ್ತುಗಳನು ಕಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೆರೆಗೆ ನಗರ ಠಾಣೆಯ ಪೊಲೀಸರು ದಾಳಿ ಮಾಡಿ ಒಂದು ಬೈಕ್ ಸಮೇತ 4 ಆರೋಪಿಗಳನ್ನು ಬಂದಿಸಿರುವ ಘಟನೆ ಮಂಗಳವಾರ ನಡೆದಿದೆ .ಬಂಧಿತ ಆರೋಪಿಗಳು ಅಬ್ದುಲ್ ಮುಕ್ಷಿದ್, ನಯೀಮ್ ಖಾಸಿಂಜೀ, ಅಬ್ದುಲ್ ಮಕಿತ್, ನಫಿವುಲ್ಲಾ ಎಂದು ತಿಳಿದು ಬಂದಿದ್ದು. ಇವರೆಲ್ಲ ವದೆ ಮಾಡುವ ಉದ್ದೇಶದಿಂದ 80 ಸಾವಿರ ಮೌಲ್ಯದ ಇರಡು ಎತ್ತುಗಳನ್ನು … [Read more...] about ವಧೆಗೆ ಕಟ್ಟಿ ಹಾಕಿದ್ದ ಎತ್ತಿನ ರಕ್ಷಣೆ: ನಾಲ್ವರ ಬಂಧನ