ಹಳಿಯಾಳ : ಸ್ಥಳೀಯ ಅಂಗಡಿ ಗ್ಯಾಸ್ ಸರ್ವಿಸ್ ವತಿಯಿಂದ ಇಂಡೇನ್ ಆಯಿಲ್ ಕಾರ್ಪೊರೇಷನ್ ಪರವಾಗಿ ಎರಡು ಲಕ್ಷ ರೂಪಯಿ ಡಿ.ಡಿಯನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ರಾಜ್ಯ ಸರಕಾರದ ಮುಖಾಂತರ ಕಳುಹಿಸಲಾಯಿತು. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ವ್ಹಿ. ದೇಶಪಾಂಡೆಯವರಿಗೆ ಡಿಡಿಯನ್ನು ಅಂಗಡಿ ಗ್ಯಾಸ್ ಸರ್ವಿಸ್ ಮಾಲಕ ಚಂದ್ರಕಾಂತ ಅಂಗಡಿ ಹಾಗೂ ಸುಮಂಗಲಾ ಅಂಗಡಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ … [Read more...] about ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ೨ ಲಕ್ಷ ರೂ ದೆಣಿಗೆ ಸಚಿವ ಆರ್ ವಿ ದೇಶಪಾಂಡೆಗೆ ಹಸ್ತಾಂತರ