ಹಳಿಯಾಳ:- ಬಡತನ-ನಿರಕ್ಷರತೆ-ನಿರುದ್ಯೋಗ ಈ ಮೂರು ದೇಶಕ್ಕೆ ಅಂಟಿದ ಮಹಾರೋಗಗಳಾಗಿದ್ದು ಯಾರು ಇವುಗಳಿಗೆ ಹೆದರಬೇಡಿ. ಎಲ್ಲರೂ ಒಗ್ಗಟ್ಟಾಗಿ ಈ ಮೂರು ಪಿಡುಗುಗಳ ವಿರುದ್ದ ಹೊರಾಟಬೇಕಿರುವುದು ಮುಖ್ಯವಾಗಿದೆ ಎಂದು ಹಳಿಯಾಳ ಶಾಸಕ ಹಾಗೂ ವಿಆರ್ದೇಶಪಾಂಡೆ ಮೇಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು. ಪಟ್ಟಣದ ಆರ್ಸೆಟಿ ಸಭಾಭವನದಲ್ಲಿ ನಡೆದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ 15ನೇ ವಾರ್ಷಿಕ ವರದಿ ಬಿಡುಗಡೆಯ ಸಮಾರಂಭದಲ್ಲಿ ವಾರ್ಷಿಕ … [Read more...] about ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ ೧೫ ನೇ ವಾರ್ಷಿಕ ವರದಿ ಬಿಡುಗಡೆ