ಭಟ್ಕಳ: ರೈಲ್ವೇಯಲ್ಲಿ ಮೊಬೈಲ್, ಪರ್ಸ ಕಳ್ಳತನ ಹಾಗೂ ಮಹಿಳೆಯರ ಸುರಕ್ಷತೆ ಮತ್ತ ರೈಲ್ವೇ ಹಳಿಗಳ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶಗಳಾಗಿತ್ತವೆ ಎಂದು ಕರ್ನಾಟಕ ರೈಲ್ವೇ ಎ.ಡಿ.ಜಿ.ಪಿ. ಭಾಸ್ಕರ್ ರಾವ್ ಹೇಳಿದರು.ಅವರು ಉಡುಪಿಯಿಂದ ರೈಲ್ವೇ ಸುರಕ್ಷತೆಯ ಕುರಿತು ಕೊಂಕಣ ರೈಲ್ವೇ ಮಾರ್ಗದಲ್ಲಿ ಬಂದ ಅವರು ಭಟ್ಕಳದ ಪ್ರವಾಸಿ ಬಂಗಲೆಯಲ್ಲಿ ಕೆಲ ಕಾಲ ತಂಗಿದ್ದ ಸಮಯ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ … [Read more...] about ರೈಲಿನಲ್ಲಿ ಮತ್ತು ರೈಲ್ವೇ ಹಳಿಗಳ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶ:ಭಾಸ್ಕರ್ ರಾವ್