• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ

ಪೌರತ್ವ ತಿದ್ದುಪಡಿ ವಿಧೇಯಕ(CAB) ವಿರೋಧಿಸಿ ಹಳಿಯಾಳದಲ್ಲಿ ಮುಸ್ಲಿಂ ಸಮುದಾಯದಿಂದ ಮೌನ ಪ್ರತಿಭಟನೆ – ದಲಿತ ಸಂಘದ ಬೆಂಬಲ

December 14, 2019 by Yogaraj SK Leave a Comment

ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ #ಜಾಮಿಅತ #ಉಲಮಾ ಎ #ಹಿಂದ್ ಜಿಲ್ಲಾ ಕಾರವಾರ #ಸಂಘಟನೆ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದಿಂದ ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ನಡೆದ ಪ್ರತಿಭಟನೆಗೆ #ಕರ್ನಾಟಕ #ದಲಿತ #ಸಂಘರ್ಷ #ಸಮೀತಿ (#ಭೀಮವಾದ) ಜಿಲ್ಲಾ #ಸಂಚಾಲಕ #ಅಣ್ಣಪ್ಪ #ಬಂಡಿವಾಡ ಸಂಪೂರ್ಣ ಬೆಂಬಲ‌ … [Read more...] about ಪೌರತ್ವ ತಿದ್ದುಪಡಿ ವಿಧೇಯಕ(CAB) ವಿರೋಧಿಸಿ ಹಳಿಯಾಳದಲ್ಲಿ ಮುಸ್ಲಿಂ ಸಮುದಾಯದಿಂದ ಮೌನ ಪ್ರತಿಭಟನೆ – ದಲಿತ ಸಂಘದ ಬೆಂಬಲ

2000 ಕ್ಕೂ ಅಧಿಕ ಉಚಿತ ಯೋಗ ತರಬೇತಿ ನೀಡಿರುವ – ಯೋಗ ಗುರು ಕಮಲ ಸಿಕ್ವೇರಾ.

June 21, 2019 by Yogaraj SK Leave a Comment

Yoga guru news

ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಆನೆಗುಂದಿ ಬಡಾವಣೆ ನಿವಾಸಿಯಾಗಿರುವ ಹಾಗೂ ಯೋಗಗುರು ಬಾಬಾ ರಾಮದೇವ ಅವರ ಪಟ್ಟಾ ಶಿಷ್ಯರಾಗಿರುವ ಕಮಲ ಸಿಕ್ವೇರಾ ಅವರು ಕಳೆದ 15ಕ್ಕೂ ಅಧಿಕ ವರ್ಷಗಳಿಂದ 2000ಕ್ಕೂ ಅಧಿಕ ಉಚಿತ ಯೋಗ ಶಿಬಿರಗಳನ್ನು ನಡೆಸಿಕೊಟ್ಟಿರುವ ಖ್ಯಾತಿಯನ್ನು ಹೊಂದಿದ್ದಾರೆ. 67 ವರ್ಷ ವಯಸ್ಸಿನ ಕೆಪಿಸಿ ನಿವೃತ್ತ ನೌಕರರಾಗಿರುವ ಕಮಲ ಅವರು ರೋಮನ್ ಕ್ಯಾಥೋಲಿಕ್ ಸಮುದಾಯದವರಾಗಿದ್ದಾರೆ. ಯೋಗದಲ್ಲಿ ನಿಪುಣತೆ ಹೊಂದಿರುವ ಅವರು ಹರಿದ್ವಾರದಲ್ಲಿ ಬಾಬಾ … [Read more...] about 2000 ಕ್ಕೂ ಅಧಿಕ ಉಚಿತ ಯೋಗ ತರಬೇತಿ ನೀಡಿರುವ – ಯೋಗ ಗುರು ಕಮಲ ಸಿಕ್ವೇರಾ.

ರಾಜ್ಯದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲಿ ನವರಾತ್ರಿಯ 9 ದಿನ ವಿಶಿಷ್ಠ ಆಚರಣೆ‌ – ದುರ್ಗಾದೌಡ ಧಾರ್ಮಿಕ ಓಟ. ಹಳಿಯಾಳದಲ್ಲಿ 50 ಜನರಿಂದ ಆರಂಭವಾದ ದುರ್ಗಾದೌಡ ಇಂದು‌ ಸಾವಿರಾರು ಜನ ಭಾಗಿ- ಉತ್ಸಾಹದಿಂದ ನಡೆಯುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಬುಧವಾರ ಬೆಳಿಗ್ಗೆ ಆರಂಭವಾಗಲಿದೆ‌ ದೌಡ..

October 9, 2018 by Yogaraj SK Leave a Comment

DURGA DOUD haliyal ,2018

 ಹಳಿಯಾಳ: ದಸರಾ, ನವರಾತ್ರಿ ಉತ್ಸವದ ಸಂದರ್ಭದಲ್ಲಿ ಘಟಸ್ಥಾಪನೆಯ ದಿನದಿಂದ 9 ದಿನಗಳ ಕಾಲ ಪಕ್ಕದ ಮಹಾರಾಷ್ಟ್ರ ರಾಜ್ಯ ಹಾಗೂ ಕರ್ನಾಟಕ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ವಿಜೃಂಭಣೆಯಿಂದ ನಡೆಯುವ ವಿಶಿಷ್ಠ ಕಾರ್ಯಕ್ರಮ “ದುರ್ಗಾದೌಡ” ಧಾರ್ಮಿಕ ಕಾರ್ಯಕ್ರಮಕ್ಕೆ ಹಳಿಯಾಳವು ಮನಸೋತಿದ್ದು ಇದೀಗ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ದಿ.10ರಿಂದ ತಾಲೂಕಿನಲ್ಲಿ ಪ್ರಾರಂಭವಾಗುತ್ತಿರುವ ದುರ್ಗಾದೌಡಗೆ ಕ್ಷಣಗಣನೆ ಆರಂಭವಾಗಿದೆ. ಹಿನ್ನೆಲೆ:- ಮೂಲತಃ … [Read more...] about ರಾಜ್ಯದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲಿ ನವರಾತ್ರಿಯ 9 ದಿನ ವಿಶಿಷ್ಠ ಆಚರಣೆ‌ – ದುರ್ಗಾದೌಡ ಧಾರ್ಮಿಕ ಓಟ. ಹಳಿಯಾಳದಲ್ಲಿ 50 ಜನರಿಂದ ಆರಂಭವಾದ ದುರ್ಗಾದೌಡ ಇಂದು‌ ಸಾವಿರಾರು ಜನ ಭಾಗಿ- ಉತ್ಸಾಹದಿಂದ ನಡೆಯುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಬುಧವಾರ ಬೆಳಿಗ್ಗೆ ಆರಂಭವಾಗಲಿದೆ‌ ದೌಡ..

3 ತಾಲೂಕುಗಳಲ್ಲಿ ಭೂ ಮಾಲೀಕತ್ವ ಖಾತ್ರಿ ಯೋಜನೆ-ಸಚಿವ ಆರ್.ವಿ.ದೇಶಪಾಂಡೆ. ಹಳಿಯಾಳ-ಹಾಸನ-ಕೊರಟಗೆರೆ ತಾಲೂಕುಗಳು ಆಯ್ಕೆ.

August 20, 2018 by Yogaraj SK Leave a Comment

R V deshpande

ಹಳಿಯಾಳ:- ಭೂ ಮಾಲೀಕತ್ವವನ್ನು ಅನುಮಾನಕ್ಕೆ ಎಡೆ ಇಲ್ಲದಂತೆ ಖಾತ್ರಿಪಡಿಸುವ ‘ಭೂ ಮಾಲೀಕತ್ವ ಖಾತ್ರಿ ಯೋಜನೆ’ (ಲ್ಯಾಂಡ ಟೈಟ್ಲಿಂಗ್) ಯನ್ನು ರಾಜ್ಯದ 3 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿರುವ ಅವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಹಾಸನ ಜಿಲ್ಲೆಯ ಹಾಸನ ಮತ್ತು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕುಗಳನ್ನು ಆಯ್ಕೆ … [Read more...] about 3 ತಾಲೂಕುಗಳಲ್ಲಿ ಭೂ ಮಾಲೀಕತ್ವ ಖಾತ್ರಿ ಯೋಜನೆ-ಸಚಿವ ಆರ್.ವಿ.ದೇಶಪಾಂಡೆ. ಹಳಿಯಾಳ-ಹಾಸನ-ಕೊರಟಗೆರೆ ತಾಲೂಕುಗಳು ಆಯ್ಕೆ.

ಹಳಿಯಾಳದ ಮೂವರು ಉದಯೋನ್ಮುಖ ಕುಸ್ತಿಪಟುಗಳು ಖೇಲೋ ಇಂಡಿಯಾ ಶಿಷ್ಯವೇತನಕ್ಕೆ ಆಯ್ಕೆ ,ಅಭಿನಂದನೆ ಸಲ್ಲಿಸಿದ ಸಚಿವ ಆರ್.ವಿ.ದೇಶಪಾಂಡೆ

August 2, 2018 by Yogaraj SK Leave a Comment

Suraj Ankeri

ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗ್ರಾಮೀಣ ಪ್ರದೇಶದ ಉದಯೋನ್ಮುಖ ಮೂವರು ಕುಸ್ತಿಪಟುಗಳು ಭಾರತ ಸರ್ಕಾರದ ಯೋಜನೆಯಾದ ಖೇಲೋ ಇಂಡಿಯಾ ಯೋಜನೆಯ ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.   ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಸಚಿವರು ತಾಲೂಕಿನ ಗ್ರಾಮೀಣ ಪ್ರದೇಶದ ಕುಸ್ತಿಪಟುಗಳಾದ ಲೀನಾ ಅಂತೋನ ಸಿದ್ಧಿ, ಸೂರಜ್ ಸಂಜು ಅಂಕೇರಿ ಮತ್ತು … [Read more...] about ಹಳಿಯಾಳದ ಮೂವರು ಉದಯೋನ್ಮುಖ ಕುಸ್ತಿಪಟುಗಳು ಖೇಲೋ ಇಂಡಿಯಾ ಶಿಷ್ಯವೇತನಕ್ಕೆ ಆಯ್ಕೆ ,ಅಭಿನಂದನೆ ಸಲ್ಲಿಸಿದ ಸಚಿವ ಆರ್.ವಿ.ದೇಶಪಾಂಡೆ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar