ಹಳಿಯಾಳ :- ಕೊಪ್ಪಳ ಜಿಲ್ಲೆ ಗಂಗಾವತಿಯ ನಗರಸಭೆಯ ಕಾಂಗ್ರೇಸ್ ಸದಸ್ಯ ಮನೋಹರಸ್ವಾಮೀ ಅವರನ್ನು ಅಪಹರಿಸಿದ್ದ ಮೂವರು ಅಪಹರಣಗಾರರನ್ನು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಪೋಲಿಸರು ಶುಕ್ರವಾರ ಬಂಧಿಸಿದ್ದು ನಗರಸಭೆ ಸದಸ್ಯನನ್ನು ಕಿಡ್ನಾಪರ್ಸ್ಗಳಿಂದ ರಕ್ಷಿಸಿದ ಘಟನೆ ನಡೆದಿದೆ.ಚುನಾವಣೆ ಹಿನ್ನೆಲೆ ಕಿಡ್ನಾಪ್:- ನವೆಂಬರ್ 2 ರಂದು ಗಂಗಾವತಿಯ ನಗರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೇ ಹಿನ್ನೆಲೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಕಾಂಗ್ರೇಸ್ ಸದಸ್ಯ … [Read more...] about ಗಂಗಾವತಿ ನಗರಸಭಾ ಸದಸ್ಯನ ಅಪಹರಣಗಾರರು ಹಳಿಯಾಳದಲ್ಲಿ ಬಂಧನ- ಸದಸ್ಯನ ರಕ್ಷಣೆ.