ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕೋಣಪಾ ದಲ್ಲಿ ಘಟನೆ.. ಆರೋಪಿ ಮುಕ್ತುಂಸಾಬ ರುಕ್ತುಂಸಾಬ ಗಡದ (೨೪) ಬಂಧಿತ ವ್ಯಕ್ತಿ.. ಬಂಧಿತ ನಿಂದ ೫೬ ಸಾವಿರ ಮೌಲ್ಯದ ೫.೬ ಗ್ರಾಂ ಗಾಂಜಾ ವಶ.. ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು … [Read more...] about ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾ ವಶ
ಉತ್ತರ ಕನ್ನಡ
ಬೆಟ್ಟದಿಂದ ಜಾರಿಬಿದ್ದು ಕಾಡೆಮ್ಮೆ ಸಾವು
ಕಾರವಾರ: ಸಿದ್ದಾಪುರದ ತಾಲೂಕಿನ ಹೀರೆಕೈ ಗ್ರಾಮದ ಬೆಟ್ಟದಲ್ಲಿ ಘಟನೆ.. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೀರೆಕೈ 12 ವರ್ಷ ಪ್ರಾಯದ ಕಾಡೆಮ್ಮೆ ಸಾವು.. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ.. ಸಿದ್ದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ … [Read more...] about ಬೆಟ್ಟದಿಂದ ಜಾರಿಬಿದ್ದು ಕಾಡೆಮ್ಮೆ ಸಾವು
ನಿಲ್ಲಿಸಿಟ್ಟ ಲಾರಿಯ ಟಾಯರ್, ಬ್ಯಾಟ್ರಿ, ಡಿಸೇಲ್ ಕದ್ದೊಯ್ದ ಕಳ್ಳರು,
ಅಂಕೋಲಾ: ನಿಲ್ಲಿಸಿಟ್ಟ ಲಾರಿಯ ಟಾಯರ್, ಬ್ಯಾಟ್ರಿ, ಡಿಸೇಲ್ ಕದ್ದೊಯ್ದ ಕಳ್ಳರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಘಟನೆ. ಕಾರವಾರ ಎಚ್,ಪಿ ಗ್ಯಾಸ್ ಎಜೆನ್ಸಿಗೆ ಸಂಭಂದಿಸಿದ ಲಾರಿ, ಕಾಲಿ ಸಿಲಿಂಡರ್ ಲೋಡ್ ಮಾಡಿದ ಲಾರಿ ಅಂಕೋಲಾ ದಲ್ಲಿ ರಾತ್ರಿ ನಿಲ್ಲಿಸಿಡಲಾಗಿತ್ತು ರಾತ್ರೊರಾತ್ರಿ ಲಾರಿಯನ್ನ ಸುಮಾರು 10ಕಿಮಿ ದೂರ ಒಯ್ದು ಕಳ್ಳತನ ಮಾಡಿದ ಕದಿಮರು.ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು … [Read more...] about ನಿಲ್ಲಿಸಿಟ್ಟ ಲಾರಿಯ ಟಾಯರ್, ಬ್ಯಾಟ್ರಿ, ಡಿಸೇಲ್ ಕದ್ದೊಯ್ದ ಕಳ್ಳರು,