ದಾಂಡೇಲಿ : ದಾಂಡೇಲಿ ನಗರದ ಕುಳಗಿ ರಸ್ತೆಯಲ್ಲಿ ಬೆಳ್ಳಂ ಬೆಳಗ್ಗೆ ದೂರದ ಗಾಂಧಿನಗರದಿಂದ ಕಾಲ್ನಡಿಗೆಯಲ್ಲಿ ಬಂದ ವಯೋವೃದ್ದೆÀ ಯಲ್ಲಮ್ಮ ದೈವಭಕ್ತೆ ಮಹಿಳೆಯೊಬ್ಬರು ಮನೆಯಲ್ಲಿ ವಿವಿಧ ಪೂಜಾ ಕಾರ್ಯಗಳನ್ನು ಮಾಡಿದ್ದ ಪ್ರಸಾದ ಹಾಗೂ ಇನ್ನಿತರ ವಸ್ತುಗಳನ್ನು ನದಿಗೆ ಅರ್ಪಿಸುವ ನಿಟ್ಟಿನಲ್ಲಿ ಬಂದಿದ್ದರು. ಆನಂತರದಲ್ಲಿ ಅಲ್ಲೆ ಇದ್ದ ಉದಯವಾಣಿ ಪತ್ರಿಕೆಯ ವರದಿಗಾರ ತನ್ನ ಬೈಕಲ್ಲಿ ಕೂಡಿಸಿ ಅವರ ಮನೆಯವರೆಗೆ ಬಿಟ್ಟು ಬಂದರು.ವಯೋವೃದ್ದ ಮಹಿಳೆಯರಿಗೆ ಲಾಕ್ಡೌನ್ … [Read more...] about ಲಾಕ್ಡೌನಿನ ಅರಿವಿಲ್ಲದೆ ಕಾಲ್ನಡಿಗೆಯಲ್ಲೆ ಬಂದು ನದಿಗೆ ಪೂಜಾ ಪ್ರಸಾಧವನ್ನು ಅರ್ಪಿಸಿದ ವಯೋವೃದ್ಧ ಮಹಿಳೆ