ಕಾರವಾರ: ಜಿಲ್ಲಾಸ್ಪತ್ರೆಯಲ್ಲಿ ಸಾವನಪ್ಪಿದ್ದ ಬಾಣಂತಿ ಗೀತಾ ಭಾನಾವಳಿಕರ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಡಾ. ಶಿವಾನಂದ ಕುಡ್ತಳಕರ್ ಅಮಾನತು ಆಗದಿದ್ದರೆ ಆಸ್ಪತ್ರೆ ಎದುರು ಉಪವಾಸ ಸತ್ಯಾಗೃಹ ನಡೆಸುವುದಾಗಿ ಮೀನುಗಾರ ಮುಖಂಡ ರಾಜು ತಾಂಡೇಲ್ ಎಚ್ಚರಿಸಿದ್ದಾರೆ.ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗೀತಾ ಭಾನಾವಳಿಕರ್ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ. ಡಾ. ಶಿವಾನಂದ ಕುಡ್ತಳಕರ್ ಹಣದ ಆಸೆಗೆ ಗೀತಾ ಭಾನಾವಳಿಕರ್ ಅವರ ಶಸ್ತ್ರ ಚಿಕಿತ್ಸೆಗೆ … [Read more...] about ಕಾರವಾರದ ಬಾಣಂತಿ ಸಾವು ಪ್ರಕರಣ ತನಿಖೆ ಪೂರ್ಣವಾಗುವವರೆಗೆ ವೈದ್ಯಾಧಿಕಾರಿಗಳ ಅಮಾನತು ಮಾಡದಿದ್ದರೆ ಉಗ್ರಹೋರಾಟ ಮೀನುಗಾರಿಕೆ ಮುಖಂಡ ರಾಜು ತಾಂಡೇಲ್ ಮಾಧ್ಯಮಗೊಷ್ಟಿಯಲ್ಲಿ ಮಾಹಿತಿ
ಉಪವಾಸ ಸತ್ಯಾಗೃಹ
ಉಳವಿ ಶಿವಪುರ ರಸ್ತೆ ಕಾಮಗಾರಿ ಆರಂಬಿಸದಿದ್ದರೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗೃಹ
ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳವಿ-ಪಂಚಲಿಂಗೇಶ್ವರ ಮಾರ್ಗ ಸೇರಿದಂತೆ ಶಿವಪೂರ ಕಾಳಿ ನದಿಯವರೆಗಿನ ಪ್ರವಾಸೋಧ್ಯಮ ಇಲಾಖೆಯಿಂದ ಮಂಜೂರಿಯಾದ ಮುಖ್ಯ ಸಂಪರ್ಕ ಮಾರ್ಗದ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿರುವುದನ್ನು ಲೋಕೋಪಯೋಗಿ ಇಲಾಖೆ ಕೂಡಲೇ ಆರಂಬಿಸದಿದ್ದರೆ ರಸ್ತೆಗಾಗಿ ಸುತ್ತಲ ಗ್ರಾಮಸ್ಥರು ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿರುತ್ತಾರೆ. ಈ ಬಗ್ಗೆ ಲೋಕೋಪಯೋಗಿ ಸ.ಕಾ.ನಿ.ಅಭಿಯಂತರರವರಿಗೆ ಇಂದು ಗುರುವಾರ ಮನವಿ … [Read more...] about ಉಳವಿ ಶಿವಪುರ ರಸ್ತೆ ಕಾಮಗಾರಿ ಆರಂಬಿಸದಿದ್ದರೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗೃಹ