ಕುಮಟಾ:ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ರೂವಾರಿ ಪ್ರೋ.ಎಂ.ಜಿ.ಭಟ್ಟ ನೇತೃತ್ವದ ತಂಡ ಅಚ್ಚುಕಟ್ಟಾಗಿ ನುಡಿ ಹಬ್ಬವನ್ನು ಆಚರಿಸುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ ಹೇಳಿದರು.ಅವರು ರವಿವಾರ ಪಟ್ಟಣದ ಪುರಭವನದಲ್ಲಿ ಕನ್ನಡ ರಾಜ್ಯೋತ್ಸವ ಸಮಿತಿ ಕುಮಟಾ ವತಿಯಿಂದ ಆಯೋಜಿಸಿದ 11ನೇ ವರ್ಷದ ನುಡಿ ಹಬ್ಬ ಕಾರ್ಯಕ್ರಮಕ್ಕೆ ಪಾಲ್ಗೊಂಡು ಮಾತನಾಡಿ, ಈ ಪುರ ಭವನಕ್ಕೆ ಟೌನ್ಹಾಲ್ ಎಂಬ ಹೆಸರಿಡಬೇಕೆಂಬ ನಿರ್ಧಾರವಾಗಿತ್ತು. ಆದರೆ ನಾನು ಈ ಹಾಲ್ಗೆ … [Read more...] about ಕನ್ನಡ ರಾಜ್ಯೋತ್ಸವ ಸಮಿತಿ ಕುಮಟಾ ವತಿಯಿಂದ ನುಡಿ ಹಬ್ಬ ಆಚರಣೆ