ಶಿರಸಿ :ಲಾರಿ-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಸಿಯ ಹುಳಗೋಳದ ಬಳಿ ನಡೆದಿದೆ.ಮೃತ ವ್ಯಕ್ತಿ ಗಣೇಶ ಜೋಶಿ ಎಂದು ಗುರಿತಿಸಲಾಗಿದ್ದು ಈತ ಉಮ್ಮಚಗಿ ಶ್ರೀಮಾತ ಸಂಸ್ಕೃತ ಪಾಠ ಶಾಲೆ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ … [Read more...] about ಲಾರಿ-ಬೈಕ್ ಡಿಕ್ಕಿ. ವಿದ್ಯಾರ್ಥಿ ಸಾವು