ಹಾಸನ : ಇತ್ತೀಚೆಗೆ ಜಿಲ್ಲೆಯಲ್ಲಿ 38 ಮಂಗಗಳ ಮಾರಣಹೋಮ ನಡೆದ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಾಥಮಿಕ ತನಿಖೆ ಪ್ರಕಾರ ಅವನ್ನು ಒಂದೇ ಬ್ಯಾಗನಲ್ಲಿ ತುಂಬಿ ಸ್ಥಳಾಂತರಿಸುವ ವೇಳೆ ಉಸಿರುಗಟ್ಟಿ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬAಧ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.ಜಿಲ್ಲಾಧಿಕರಿ ಆರ್. ಗಿರೀಶ್ ಜಿಲ್ಲಾ ಪೊಲ್ಲೀಸ್ ಅಧೀಕ್ಷಕ ಶ್ರೀವಿವಾಸ್ ಗೌಡ ಹಾಗೂ ಉಪ ಅರಣ್ಯ ಸಂರಕ್ಷಣಾದಿಕಾರಿ (ಡಿ.ಎಫ್.ಓ) ಬಸವರಾಜು ಅವರು ಸೋಮವಾರ ಇಲ್ಲಿ ಜಂಟಿ … [Read more...] about ಮಂಗಗಳ ಮಾರಣಹೋಮ ಏಳು ಆರೋಪಿಗಳ ಬಂಧನ