ಶಿರಸಿ : ಯಾರೋ ರಾಕ್ಷಸ ಮನಸ್ಥಿತಿಯವರು ಎತ್ತಿನ ಕಾಲು ಕಡಿದು, ಅದು ನ್ಯಾಯಾಲಯದ ಹಿಂಭಾಗದಲ್ಲಿ ನರಳುತ್ತ ಮಲಗಿದ್ದ ದೃಶ್ಯ ನ್ಯಾಯಾವಾದಿಯೊಬ್ಬರ ಮನಕಲಕಿ ಅವರು ತಕ್ಷಣ ಗೋ ರಕ್ಷಕರಿಗೆ ತಿಳಿಸಿ ಎತ್ತಿನ ರಕ್ಷಣೆಗೆ ನೆರವಾದ ಪ್ರಸಂಗ ಬುಧುವಾರ ನಡೆದಿದೆ.ಬೆಳ್ಳಿಗೆ ನ್ಯಾಯಾಲಯ ಕ್ಕೆ ಬಂದ ನ್ಯಾಯವಾದಿ ಕಾವ್ಯ ಜಗದೀಶ ರವರು, ಎತ್ತು ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದನ್ನು ಕಂಡು ಗೋ ರಕ್ಷಕ ಸಂಘಡನೆ ಯವರಿಗೆ ಮಾಹಿತಿ ನೀಡಿದರು. ತಕ್ಷಣವೇ … [Read more...] about ರಕ್ತದ ಮಡುವಲ್ಲಿದ್ದ ಎತ್ತು : ಗೋರಕ್ಷಕರಿಂದ ಬಚಾವ್