ಜೋಯಿಡಾ - ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿದ್ದಾಗ ಮಾತ್ರ ಸಂಘಗಳ ಅಭಿವೃದ್ದಿ ಸಾಧ್ಯ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅದ್ಯಕ್ಷ ಎನ್,ವಿ,ಹೆಗಡೆ ಹೇಳಿದರು, ಅವರು ಜೋಯಿಡಾ ತಾಲೂಕಿನ ನಂದಿಗದ್ದಾ ಸೇವಾ ಸಹಾಕರಿ ಸಂಘದ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಉತ್ತರಕನ್ನಡ ಜಿಲ್ಲಾ ಸಹಕಾರಿ ಯುನಿಯನ್ ಕುಮಟಾ,ಕೆ,ಡಿ,ಸಿ,ಸಿ, ಬ್ಯಾಂಕ್ ಶಿರಸಿ ,ಹಾಗೂ ನಂದಿಗದ್ದಾ ಸೇವಾ ಸಹಕಾರಿ ಸಂಘದವರ ಸಹಯೋಗದಲ್ಲಿ ಹಮ್ಮಿಕೊಂಡ 66 ನೇ ಅಖಿಲ ಭಾರತ … [Read more...] about ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿರಬೇಕು – ಎನ್,ವಿ,ಹೆಗಡೆ
ಎನ್
ಸಾಲ ಮನ್ನಾದಿಂದ ರೈತರಿಗೆ ಲಾಭವಾಗಿದೆ – ಎನ್,ವಿ,ಹೆಗಡೆ
ಜೋಯಿಡಾ - ನಮ್ಮ ಸಂಘ 2019 ನೇ ಸಾಲಿನಲ್ಲಿ 19 ಲಕ್ಷ ಲಾಭಗಳಿಸಿದೆ ಅದಕ್ಕೆ ಮೂಲ ಕಾರಣ ಗ್ರಾಹಕರೇ, ಈ ವರ್ಷ 1 ಲಕ್ಷ ಬೆಳೆಸಾಲ ಮನ್ನಾ ಆಗಿದ್ದರಿಂದ ರೈತರಿಗೆ ಲಾಭವಾಗಿದೆ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್,ವಿ,ಹೆಗಡೆ ಹೇಳಿದರು. ಅವರು ನಂದಿಗದ್ದಾ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು, ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ, ಸಾಲ ಮನ್ನಾದ ಬಗ್ಗೆ ಯಾವ ರೈತರಿಗೂ ಗೊಂದಲ ಬೇಡ , ಎಲ್ಲಾ … [Read more...] about ಸಾಲ ಮನ್ನಾದಿಂದ ರೈತರಿಗೆ ಲಾಭವಾಗಿದೆ – ಎನ್,ವಿ,ಹೆಗಡೆ
ಯಕ್ಷ ಕ್ಷೇತ್ರಕ್ಕೆ ಅಧ್ಯಯನ ಅವಶ್ಯ – ಎನ್,ವಿ,ಹೆಗಡೆ
ಜೋಯಿಡಾ ತಾಲೂಕಿನ ಯರಮುಖದಲ್ಲಿ ನಡೆದ ಕನ್ನಡ ಸಂಸ್ಕ್ರತಿ ಇಲಾಕೆ ಮತ್ತು ಪ್ರೇರಣಾ ಸಂಸ್ಥೆ ಇವರ ಸಹಯೋಗದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಮಹಾಬಲೇಶ್ವರ ದಾನಗೇರಿ ಇವರ ಸ್ಮರಣಾರ್ಥ ಕೃಷ್ಣ ಸಂಧಾನ ಎಂಬ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್,ವಿ,ಹೆಗಡೆ ಯಕ್ಷ ಕ್ಷೇತ್ರದಲ್ಲಿ ಅಧ್ಯಯನ ತುಂಬಾ ಮುಖ್ಯ , ಅಧ್ಯಯನ ಇಲ್ಲದೇ ತಾನು ದೊಡಗಡ ಯಕ್ಷಗಾನ ಪಟು ಎಂದು ಹೇಳಿಕೊಳ್ಳುವುದು ತಪ್ಪು. ಈ … [Read more...] about ಯಕ್ಷ ಕ್ಷೇತ್ರಕ್ಕೆ ಅಧ್ಯಯನ ಅವಶ್ಯ – ಎನ್,ವಿ,ಹೆಗಡೆ
ಉಪವಾಸ ಸತ್ಯಾಗ್ರಹ ನಿರತ ಉದ್ಯೋಗಿ ಭೇಟಿಯಾಗಿ ಬೆಂಬಲ ಸೂಚಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
ಜೋಯಿಡಾ - ಸುನೀಲ್ ಹೆಗಡೆ ಜೋಯಿಡಾ ಬಿ,ಎಸ್,ಎನ,ಎಲ್, ಹಂಗಾಮಿ ಉದ್ಯೋಗಿ ಜಗದೀಶ ಗಾವಾಡಾ ರವರ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ( ಬಿ,ಎಸ್,ಎನ್,ಎಲ್, ) ಬೇಟಿ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಸುನೀಲ ಹೆಗಡೆ ಬಿ,ಎಸ್,ಎನ್,ಎಲ್ ನವರು ಕೇಂದ್ರ ಸರ್ಕಾರದಲ್ಲಿ ಕೈಗೊಳ್ಳುವ ಕ್ರಮಕ್ಕಾಗಿ ಕಾಯುತ್ತಿದ್ದಾರೆ, ಇನ್ನೂ ಕೆಲವೇ ದಿನಗಳಲ್ಲಿ ಬಿ,ಎಸ್,ಎನ್,ಎಲ್, ಸರಿ ಹೋಗುವ ಸಾಧ್ಯತೆ ಇದೆ, ಅಲ್ಲಿ ವರೆಗೆ ಉಪವಾಸ ಸತ್ಯಾಗೃಹ ನಿಲ್ಲಿಸುವಂತೆ ಕೇಳಿಕೊಂಡರು. … [Read more...] about ಉಪವಾಸ ಸತ್ಯಾಗ್ರಹ ನಿರತ ಉದ್ಯೋಗಿ ಭೇಟಿಯಾಗಿ ಬೆಂಬಲ ಸೂಚಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
ಸಂಬಳ ಸಿಗದೇ ಉಪವಾಸ ಸತ್ಯಾಗ್ರಹ
ಜೋಯಿಡಾ - ಕಳೆದ 7 ತಿಂಗಳಿನಿಂದ ಬಿ,ಎಸ್,ಎನ್,ಎಲ್ ಅವರಿಂದ ಭಾರಿ ಅನ್ಯಾಯವಾಗುತ್ತಿದ್ದು, ಇದರಿಂದಾಗಿ ಬಿ,ಎಸ್,ಎನ್,ಎಲ್ ಅಲ್ಲಿ ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುವವರು ಬೀದಿಗೆ ಬೀಳುವಂತಾಗಿದೆ, ಕಳೆದ ಹಲವಾರು ತಿಂಗಳುಗಳಿಂದ ಕೆಲಸ ಮಾಡಿದವರಿಗೆ ಹಣ ನೀಡದೆ ಸತಾಯಿಸಲಾಗುತ್ತಿದ್ದು, ಬೇಸತ್ತ ಗುತ್ತಿಗೆ ಆಧಾರಿತ ನೌಕರರು ಕೆಲಸಕ್ಕೆ ಬಾರದೆ ಬೇಸರ ವ್ಯೆಕ್ತ ಪಡಿಸಿದರೆ , ಜೋಯಿಡಾದ ಗುತ್ತಿಗೆ ಆಧಾರಿತ ಬಿ,ಎಸ್,ಎನ್,ಎಲ್, ನೌಕರ ಜಗದೀಶ ಗಾವಾಡಾ ಉಪವಾಸ ಸತ್ಯಾಗ್ರಹ … [Read more...] about ಸಂಬಳ ಸಿಗದೇ ಉಪವಾಸ ಸತ್ಯಾಗ್ರಹ