ಜೋಯಿಡಾ - ಉತ್ತರಕನ್ನಡ ಜಿಲ್ಲೆಯಲ್ಲಿಯೇ ಪ್ರಸಿದ್ದವಾದ ಸಾಂಸ್ಕ್ರತಿಕ ಕಲಾವಿದರುಗಳನ್ನು ಒಳಗೊಂಡ ಊರು ಗುಂದ. ಇದು ಸಾಂಸ್ಕ್ರತಿಕ ಕಲೆಗಳ ತವರುರು ಎಂದು ವಿಧಾನ ಪರಿಷತ್ ಸದಸ್ಯ ಎಸ್,ಎಲ್,ಘೋಟ್ನೇಕರ ಹೇಳಿದರು. ಅವರು ಜೋಯಿಡಾ ತಾಲೂಕಿನ ಯರಮುಖದ ಸೋಮೇಶ್ವರ ಸಭಾ ಭವನದಲ್ಲಿ ಶನಿವಾರ ಮಕರ ಸಂಕ್ರಾತಿ ಪ್ರಯುಕ್ತ ನಡೆದ ಕನ್ನಡ ಮತ್ತು ಸಂಸ್ಕ್ರತಿ ಇಲಾಕೆ ಕಾರವಾರ, ದೇಸಾಯಿ ಸೇವಾ ಟ್ರಸ್ಟ ಜೋಯಿಡಾ, ಕಾರ್ಯನಿರತ ಪತ್ರಕರ್ತರ ಸಂಘ ಜೋಯಿಡಾ ಇವರ ಸಹಯೋಗದಲ್ಲಿ ನಡೆದ ಗಡಿನಾಡ … [Read more...] about ಸಾಂಸ್ಕ್ರತಿಕ ಕಲೆಗಳ ತವರು ಗುಂದ – ಎಸ್,ಎಲ್,ಘೋಟ್ನೇಕರ.
ಎಲ್.
ಎಸ್,ಎಸ್,ಎಲ್,ಸಿ ಅಲ್ಲಿ ಜೋಯಿಡಾ ಟಾಪರ್ ಗೆ ಲ್ಯಾಪ್ಟಾಪ್ ವಿತರಣೆ
ಜೋಯಿಡಾ ತಾಲೂಕಿನಲ್ಲಿ ಕಳೆದ ಸಾಲಿನ ಎಸ್,ಎಸ್,ಎಲ್,ಸಿ ಪರೀಕ್ಷೇಯಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ದಿನದಂದು ತಹಶೀಲ್ದಾರ ಕಚೇರಿಯ ಮುಂಭಾಗದಲ್ಲಿ ಲ್ಯಾಪ್ಟಾಪ್ ವಿತರಿಸಲಾಯಿತು. ಜೋಯಿಡಾ ತಾಲೂಕಿನ ಗುಂದ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ದೀಕ್ಷಾ ದಯಾನಂದ ಉಪಾಧ್ಯ (95,68) ಹಾಗೂ ಗಿರೀಜಾ ಗಾಂವ್ಕರ (93.44) ಇವರಿಗೆ ಸಹಾಯಧನ ನೀಡಿ ಲ್ಯಾಪ್ಟಾಪ್ ನೀಡಲಾಯಿತು. ಈ ಸಂಧರ್ಭದಲ್ಲಿಜಿ.ಪಂ. ಸದಸ್ಯ … [Read more...] about ಎಸ್,ಎಸ್,ಎಲ್,ಸಿ ಅಲ್ಲಿ ಜೋಯಿಡಾ ಟಾಪರ್ ಗೆ ಲ್ಯಾಪ್ಟಾಪ್ ವಿತರಣೆ
ಉಪವಾಸ ಸತ್ಯಾಗ್ರಹ ನಿರತ ಉದ್ಯೋಗಿ ಭೇಟಿಯಾಗಿ ಬೆಂಬಲ ಸೂಚಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
ಜೋಯಿಡಾ - ಸುನೀಲ್ ಹೆಗಡೆ ಜೋಯಿಡಾ ಬಿ,ಎಸ್,ಎನ,ಎಲ್, ಹಂಗಾಮಿ ಉದ್ಯೋಗಿ ಜಗದೀಶ ಗಾವಾಡಾ ರವರ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ( ಬಿ,ಎಸ್,ಎನ್,ಎಲ್, ) ಬೇಟಿ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಸುನೀಲ ಹೆಗಡೆ ಬಿ,ಎಸ್,ಎನ್,ಎಲ್ ನವರು ಕೇಂದ್ರ ಸರ್ಕಾರದಲ್ಲಿ ಕೈಗೊಳ್ಳುವ ಕ್ರಮಕ್ಕಾಗಿ ಕಾಯುತ್ತಿದ್ದಾರೆ, ಇನ್ನೂ ಕೆಲವೇ ದಿನಗಳಲ್ಲಿ ಬಿ,ಎಸ್,ಎನ್,ಎಲ್, ಸರಿ ಹೋಗುವ ಸಾಧ್ಯತೆ ಇದೆ, ಅಲ್ಲಿ ವರೆಗೆ ಉಪವಾಸ ಸತ್ಯಾಗೃಹ ನಿಲ್ಲಿಸುವಂತೆ ಕೇಳಿಕೊಂಡರು. … [Read more...] about ಉಪವಾಸ ಸತ್ಯಾಗ್ರಹ ನಿರತ ಉದ್ಯೋಗಿ ಭೇಟಿಯಾಗಿ ಬೆಂಬಲ ಸೂಚಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
ಸಂಬಳ ಸಿಗದೇ ಉಪವಾಸ ಸತ್ಯಾಗ್ರಹ
ಜೋಯಿಡಾ - ಕಳೆದ 7 ತಿಂಗಳಿನಿಂದ ಬಿ,ಎಸ್,ಎನ್,ಎಲ್ ಅವರಿಂದ ಭಾರಿ ಅನ್ಯಾಯವಾಗುತ್ತಿದ್ದು, ಇದರಿಂದಾಗಿ ಬಿ,ಎಸ್,ಎನ್,ಎಲ್ ಅಲ್ಲಿ ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುವವರು ಬೀದಿಗೆ ಬೀಳುವಂತಾಗಿದೆ, ಕಳೆದ ಹಲವಾರು ತಿಂಗಳುಗಳಿಂದ ಕೆಲಸ ಮಾಡಿದವರಿಗೆ ಹಣ ನೀಡದೆ ಸತಾಯಿಸಲಾಗುತ್ತಿದ್ದು, ಬೇಸತ್ತ ಗುತ್ತಿಗೆ ಆಧಾರಿತ ನೌಕರರು ಕೆಲಸಕ್ಕೆ ಬಾರದೆ ಬೇಸರ ವ್ಯೆಕ್ತ ಪಡಿಸಿದರೆ , ಜೋಯಿಡಾದ ಗುತ್ತಿಗೆ ಆಧಾರಿತ ಬಿ,ಎಸ್,ಎನ್,ಎಲ್, ನೌಕರ ಜಗದೀಶ ಗಾವಾಡಾ ಉಪವಾಸ ಸತ್ಯಾಗ್ರಹ … [Read more...] about ಸಂಬಳ ಸಿಗದೇ ಉಪವಾಸ ಸತ್ಯಾಗ್ರಹ
ದಾಂಡೇಲಿ ಡಾಟ್ಕೋಮ್ ಇಂದ ಧನ ಸಹಾಯ.
ಜೋಯಿಡಾ - ಜೋಯಿಡಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯಲ್ಲಿ ಜಗಲಬೇಟ ಶಾಲೆಯ ವಿದ್ಯಾರ್ಥಿನಿ ನಿಖಿತಾ ದೇಸಾಯಿ ಇವಳು ಕಳೆದ ಸಾಲಿನ ಎಸ್,ಎಸ್,ಎಲ್,ಸಿ ಪರಿಕ್ಷೇಯಲ್ಲಿ ಕನ್ನಡ ವಿಷಯಕ್ಕೆ 125 ಅಂಕಗಳಿಗೆ 125 ಅಂಕ ಗಳಿಸುವ ಮೂಲಕ ಜೋಯಿಡಾ ತಾಲೂಕಿಗೆ ಕೀರ್ತಿ ತಂದಿದ್ದಳು, ಜೋಯಿಡಾ ಕಾರ್ಯನಿರತ ಪತ್ರಕರ್ತ ಸಂಘ ಅವಳಿಗೆ ಗೌರವ ಸನ್ಮಾನ ಮಾಡುವದನ್ನು ತಿಳಿದ ದಾಂಡೇಲಿ ದಾಟ್ಕಾಮ ಮಾಲಿಕ ಸಂಜಯ ಭಟ್ಟ ಇವರು ವಿದ್ಯಾರ್ಥಿನಿಗೆ ಧನ ಸಹಾಯ … [Read more...] about ದಾಂಡೇಲಿ ಡಾಟ್ಕೋಮ್ ಇಂದ ಧನ ಸಹಾಯ.