ಮಂಗಳೂರು :ಉರ್ವಾ ಠಾಣೆಯ ಎಎಸ್ಐ ಐತಪ್ಪ ಅವರ ಕೊಲೆಯತ್ನ ಪ್ರಕರಣದ ತನಿಖೆ ಮುಂದುವರಿದಿರುವಂತೆಯೇ ನಿನ್ನೆರಾತ್ರಿ ಮತ್ತೊಬ್ಬ ಪೊಲೀಸ್ ಅಧಿಕಾರಿಯ ಕೊಲೆಯತ್ನ ನಡೆದಿದೆ. ಅಕ್ರಮ ಗೋಸಾಗಾಟ ತಡೆದ ಪೊಲೀಸ್ ಅಧಿಕಾರಿಯ ಮೇಲೆ ದುಷ್ಕರ್ಮಿಗಳು ಪಿಕ್ಅಪ್ ಹರಿಸಿ ಕೊಲೆಗೆ ಮುಂದಾಗಿದ್ದಾರೆ. ಬೆಳ್ಳಾರೆ ಠಾಣಾ ಎಸ್ಐ ಎಂ.ವಿ. ಚೆಲುವಯ್ಯ ಅವರು ತಕ್ಷಣವೇ ರಸ್ತೆಯಿಂದ ಪಕ್ಕಕ್ಕೆ ನೆಗೆದಿದ್ದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು … [Read more...] about ಬೆಳ್ಳಾರೆ ಎಸ್ಐ ಮೇಲೆ ಪಿಕಪ್ ಹರಿಸಿ ಕೊಲೆ ಯತ್ನ ನಡೆಸಿದ ಕಟುಕರು