ಕುಣಿಗಲ್ ;ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಖಾಸಗಿಯಾಗಿ ಎಸ್. ಎಸ್. ಎಲ್ .ಸಿ ಪರೀಕ್ಷೆಗೆ ಕೂರಿಸುತ್ತೆನೆ0ದು ಎಂದು ಹೇಳಿ ಸಾವಿರ ರೂ ಪಡೆದು ವಂಚಿಸಿದ್ದಾರೆಂದು . ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿರುವ ಪೋಷಕರು ಕ್ರಮಕ್ಕೆ ಆಗ್ರಹಿಸಿದ್ದಾರೆ .ಪಟ್ಟಣದ ರವಿಗೌಡ ಎಂಬುವವರು ತಮ್ಮ ಮಗಳನ್ನು ಖಾಸಗಿಯಾಗಿ ಎಸ್. ಎಸ್. ಎಲ್ .ಸಿ .ಪರೀಕ್ಷೆಗೆ ಕಟ್ಟಿಸಲು ಶಾಲೆಗೆ ಹೋದಾಗ ಅಲ್ಲಿದ್ದ ಶಿಕ್ಷಕರ ಅಜೀಜ್ಉಲ್ಲಾಖಾನ್ ಅವರು ನಾನೇ ಖಾಸಗಿಯಾಗಿ ಕಟ್ಟಿಸುವ … [Read more...] about ಖಾಸಗಿಯಾಗಿ ಎಸ್. ಎಸ್. ಎಲ್ .ಸಿ ಪರೀಕ್ಷೆಗೆ ಕೂರಿಸುತ್ತೆನೆ0ದು ಹೇಳಿ ವಂಚನೆ ; ಶಿಕ್ಷಣಾಧಿಕಾರಿಗಳಿಗೆ ದೂರು