ಭಟ್ಕಳ:.ಕನ್ಯಾಕುಮಾರಿಯಿಂದ ಲಡಾಕ್ನತ್ತ ಯುವಕರ ನಡಿಗೆ ಜಾಥಾ ಆರಂಭಿಸಿದ್ದು ಭಟ್ಕಳದ ಕೋಲಾ ಪೇರಾಡೈಸ್ ಹೊಟೇಲ ಸಮೀಪ ಯುವಕರಿಗೆ ಸ್ವಾಗತ ಮಾಡಲಾಯಿತು.ಕನ್ಯಾಕುಮಾರಿಯಿಂದ ಲಡಾಕ್ನತ್ತ ನಡಿಗೆ ಜಾಥಾ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಏರಯಲ್ ಪೌಂಡೇಶನ್ ಭಾರತದ ರಾಯಭಾರಿ ಅಹ್ಮದ್ ಕಾಶೀಮ್, ಕಳೆದ ಮಾ.1ರಿಂದ ಕಾಲ್ನಡಿಗೆ ಆರಂಭಿಸಿದ್ದು. ಈಗಾಗಲೇ 900ಕಿಮೀ. ಕ್ರಮಿಸಿದ್ದೇವೆ. ನನ್ನೊಂದಿಗೆ ಶೇರ್ಶಬಾ ಹಾಗೂ ದಿನೇಶ ಹೆಜ್ಜೆ ಹಾಕಿದ್ದು, ಆಗಷ್ಟ ಕೊನೆಯಲ್ಲಿ ಜೈಪುರ, … [Read more...] about ಕನ್ಯಾಕುಮಾರಿಯಿಂದ ಲಡಾಕ್ನತ್ತ ಯುವಕರ ನಡಿಗೆ ; ಯುವಕರಿಗೆ ಸ್ವಾಗತ