ಶಿರಸಿ: ಮೈಸೂರಿನ ಸೆಂಟರ್ ಫಾರ್ ಕಲ್ಚರ್ ಕಮ್ಯುನಿಕೇಶನ್ ಎಂಡ್ ಕ್ರಿಯೇಟಿವಿಟಿ ಫೋರ್ ಸಿ, ನಟನ ರಂಗ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡ ಕಥಾ ಮೇನಿಯಾ ಸ್ಪರ್ಧೆಯಲ್ಲಿ ತಾಲೂಕಿನ ತಾರಗೋಡ ಬಳಿಯ ಕೂಗಲಕುಳಿಯ ಸಾನ್ವಿ ಜೋಶಿ ಕಥಾ ರತ್ನರಾಗಿ ಆಯ್ಕೆ ಆಗಿದ್ದಾರೆ.ರಾಜ್ಯ, ಹೊರ ರಾಜ್ಯ, ಹೊರ ದೇಶಗಳಿಂದ ಆರನೂರಕ್ಕೂ ಅಧಿಕ ಕನ್ನಡದ ಮಕ್ಕಳೂ ಪಾಲ್ಗೊಂಡ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಕಥೆ ಹೇಳಿ ಒಟ್ಟೂ ಹನ್ನೊಂದು ಮಕ್ಕಳು ಕಥಾರತ್ನರಾಗಿ ಹೊರ ಹೊಮ್ಮಿದ್ದಾರೆ. … [Read more...] about ಕಥಾ ಮೇನಿಯಾದಲ್ಲಿ ಸ್ವಾನಿ ಜೋಶಿ ಕಥಾ ರತ್ನ