ಭಟ್ಕಳ ತಾಲೂಕಿನ ಸರ್ಪನಕಟ್ಟಾ ಕವೂರ ಕ್ರಾಸಿನಲಒಸಿ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವನ್ನನು ಬಂದಿಸಿ ರುವ ಘಟನೆ ನಡೆದಿದೆ. ಆರೋಪಿ ಜೀತೇಂದ್ರ ಶ್ರೀಧರ ನಾಯ್ಕ ತಲಾಂದನಿವಾಸಿ ಎಂದು ತಿಳಿದು ಬಂದಿದೆ .ಈತ ತನ್ನ ಲಾಭಗೊಸ್ಕ್ರ ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 80 ರು ಕೊಡುವ ಶರಟ್ಟಿನ ಮೇಲೆ ಸಾರ್ವಜನಿಕ ರಿಂದ ಹಣವನ್ನುಪಡೆದು ಅಂಕಿ ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಒಸಿ ಜುಗಾರಾಟ ಅಡಿಸುತ್ತಿದ್ದಾಗ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ಮಾಡಿ … [Read more...] about ಒಸಿ ಅಡ್ಡೆಯ ಮೇಲೆ ದಾಳಿ ;ಓರ್ವನ ಬಂಧನ