ಹೊನ್ನಾವರ : ಮೋದಿ ಮಾತಿನಂತೆ ನಡೆಯುತ್ತಿಲ್ಲ. ದಿನ ನಿತ್ಯ ಪೆಟ್ರೋಲ್-ಡಿಸೆಲ್ ಬೆಲೆ ಗಗನಕ್ಕೆರುತ್ತಿದ್ದರೂ, ನಮ್ಮನ್ನಾಳುವ ಕೇಂದ್ರ ಸರಕಾರ ಕಣ್ಮುಚ್ಚಿ ಕುಳಿತಿರುವುದನ್ನು ವಿರೋಧಿಸಿ ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸಿ ಸೈಕಲ್ ತುಳಿದು, ಬೈಕಗಳನ್ನು ತಳ್ಳಿಕೊಂಡು, ತಹಶೀಲ್ದಾರ ಕಚೇರಿಗೆ ತೆರಳಿ ಧಾರಾಕಾರ ಮಳೆಯಲ್ಲಿಯೇ ವಿನೂತನ ಮಾದರಿಯಲ್ಲಿ ಪ್ರತಿಭಟಿಸಿದರು. ತಹಶೀಲ್ದಾರ ಕಚೇರಿಗೆ ತೆರಳುವ ಮುನ್ನ ನಗರದ ಶರಾವತಿ ಸರ್ಕಲ್ … [Read more...] about ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಸೈಕಲ್ ತುಳಿದು ಪೆಟ್ರೋಲ್-ಡಿಸೆಲ್ ಬೆಲೆ ಏರಿಕೆ ವಿರುದ್ಧ ವಿನೂತನ ಪ್ರತಿಭಟನೆ