ಭಟ್ಕಳ: ಮುಖ್ಯಮಂತ್ರಿ ರಾಜ್ಯದ ಖಾಸಗಿ ಶಾಲಾ ಶಿಕ್ಷಕರಿಗೆ ಇಂದು ಘೋಷಿಸಿರುವ ಐದು ಸಾವಿರ ರೂಗಳ ಪ್ಯಾಕೇಜ್ ಶಿಕ್ಷಕರ ಮೂಗಿಗೆ ತುಪ್ಪ ಸವಾರಿದಂತೆ ಆಗಿದೆ ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ ಅಸೋಸಿಯೇಷನ್ ಅಧ್ಯಕ್ಷ ಎಂ.ಅರ್.ಮಾನ್ವಿ ಪ್ರತಿಕ್ರಿಯೆ ನೀಡಿದ್ದಾರೆ.ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದಲ್ಲಿ ಖಾಸಗಿ ಶಾಲಾ ಶಿಕ್ಷಕರು ಕೋವಿದ್ ನಿಂದಾಗಿ ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿದ್ದಾರೆ. ಈಗಲೂ ಅವರ ಬಳಿ ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ … [Read more...] about ಐದು ಸಾವಿರ ರೂಗಳ ಪ್ಯಾಕೇಜ್ ಖಾಸಗಿ ಶಾಲಾ ಶಿಕ್ಷಕರ ಮುಗಿಗೆ ತುಪ್ಪ ಸವರುವ ಕ್ರಮ