ಹಳಿಯಾಳ:- ಕಳೆದ ಸಾಲಿನಲ್ಲಿ ರೈತರು ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಸಾಗಿಸಿದ ಕಬ್ಬಿಗೆ ಯೋಗ್ಯ ಬೆಲೆಯೂ ನೀಡದೆ ಹಾಗೂ ಎರಡನೇ ಕಂತನ್ನು ಬಾಕಿಯಾಗಿಟ್ಟುಕೊಂಡು ರೈತರಿಗೆ ಕಂಪೆನಿ ವಂಚಿಸುತ್ತಿದೆ ಎಂದು ಬಿಜೆಪಿ ಪಕ್ಷ ಜಿಲ್ಲಾ ಮುಖಂಡ ಮಂಗೇಶ ದೇಶಪಾಂಡೆ ಆರೋಪಿಸಿದ್ದಾರೆ.ಬಿಜೆಪಿ ಜಿಲ್ಲಾ ಹಿರಿಯ ಖಾಯಂ ಆಹ್ವಾನಿತ ಸದಸ್ಯರಾಗಿರುವ ಅವರು ಪತ್ರಿಕಾ ಹೇಳಿಕೆ ಮೂಲಕ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಕಿಡಿ ಕಾರಿದ್ದಾರೆ. ಪಕ್ಕದ ಬೆಳಗಾವಿ ಜಿಲ್ಲೆಯ … [Read more...] about ರೈತರಿಗೆ ಬಾಕಿ ಕೊಡದೆ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರೈತ ವಿರೋಧಿ ಧೊರಣೆ- ಮಂಗೇಶ ದೇಶಪಾಂಡೆ ಆರೋಪ.