ಜೋಯಿಡಾ - ದೇಶದಲ್ಲಿ ಮತ್ತು ನಮ್ಮ ರಾಜ್ಯ ಹಾಗೂ ಜಿಲ್ಲೆಯಲ್ಲಿ ಕರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಎಲ್ಲಾ ಸಾರ್ವಜನಿಕರು ಕರೋನಾ ವೈರಸ್ ಬಗ್ಗೆ ಲಕ್ಷ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ ಹೇಳಿದರು. ಅವರು ಜೋಯಿಡಾ ದಲ್ಲಿ ತಹಶೀಲ್ದಾರ ಕಚೇರಿ ಹಾಗೂ ಬಡವರಿಗೆ ಮಾಸ್ಕ ವಿತರಿಸಿ ಮಾತನಾಡುತ್ತಿದ್ದರು. ಕರೋನಾ ಕೇಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ಜನರು ಈ ಬಗ್ಗೆ ಬಹಳ ಕಟ್ಟೆಚ್ಚರ ವಹಿಸಬೇಕು, ನಿಮ್ಮ ಊರಿನಲ್ಲಿ ಹೊರ … [Read more...] about ಜೋಯಿಡಾ ದಲ್ಲಿ ಘೋಟ್ನೇಕರ ಮಾಸ್ಕ ವಿತರಣೆ.
ಕರೋನಾ ವೈರಸ್
ಉಳವಿಯಲ್ಲಿ ಕರೋನಾ ವೈರಸ್ ಬಗ್ಗೆ ಮಾಹಿತಿ
ಜೋಯಿಡಾ ; ಜೋಯಿಡಾ ತಾಲೂಕಿನ ಶ್ರೀ ಕ್ಷೇತ್ರ ಉಳವಿಯಲ್ಲಿ ಕರೋನಾ ವೈರಸ್ ಬಗ್ಗೆ ಉಳವಿ ಗ್ರಾಮ ಪಂಚಾಯತ್ ವತಿಯಿಂದ ಧ್ವನಿವರ್ಧಕ ದ ಮೂಲಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಊರುಗಳಿಗೆ ಹೋಗಿ ಸೂಕ್ತ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಳವಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ ಮೋಕಾಶಿ ಕರೋನಾ ಎಂಬುದು ದೊಡ್ಡ ರೋಗ. ಇದನ್ನು ನಿಯಂತ್ರಣದಲ್ಲಿ ಇರಬೇಕಾದರೆ ನಾವು ಮುನ್ನಚ್ಚರಿಕೆ ವಹಿಸಬೇಕು. ಕೈ ಕಾಲುಗಳನ್ನು ತೊಳೆದು ಆಹಾರ ಸೇವಿಸಬೇಕು. ಹಾಗೂ ನಮ್ಮ … [Read more...] about ಉಳವಿಯಲ್ಲಿ ಕರೋನಾ ವೈರಸ್ ಬಗ್ಗೆ ಮಾಹಿತಿ
ಜೋಯಿಡಾ ಕೋಳಿ ಪಾರ್ಮಗಳಲ್ಲಿ ಕರೋನಾ ಭೀತಿ ಇಲ್ಲ- ಡಾ ರವೀಂದ್ರ.
ಜೋಯಿಡಾ- ಜೋಯಿಡಾ ತಾಲೂಕಿನ ಕೋಳಿ ಪಾರ್ಮಗಳಲ್ಲಿ ಕರೋನಾ ರೋಗ ದ ಭೀತಿ ಇಲ್ಲ ಎಂದು ಜೋಯಿಡಾ ಪಶು ಇಲಾಕೆ ತಾಲೂಕಾ ವೈಧ್ಯಾಧಿಕಾರಿ ರವೀಂದ್ರ ಹುಜರತ್ತಿ ತಿಳಿಸಿದ್ದಾರೆ. ಅವರು ಬುಧವಾರ ದಂದು ಜೋಯಿಡಾ ಗ್ರಾ.ಪಂ.ವ್ಯಾಪ್ತಿಯ ಹುಡಸಾ ಬಳಿಯ ಕೋಳಿ ಪಾರ್ಮಗೆ ಬೇಟಿ ನೀಡಿ ಕರೋನಾ ವೈರಸ್ ಬಗ್ಗೆ ಪರೀಕ್ಷೆ ನಡೆಸಿ ಯಾವುದೇ ತೊಂದರೆ ಇಲ್ಲ ಎಂಬ ಮಾಹಿತಿ ನೀಡಿದರು. ಅಲ್ಲದೇ ಇತ್ತಿಚಿನ ದಿನಗಳಲ್ಲಿ ಕೋಳಿಯಿಂದಲೇ ಕರೋನಾ ವೈರಸ್ ಹರಡುತ್ತಿದೆ ಎಂಬುದು ತಪ್ಪು ಮಾಹಿತಿ . ಜೋಯಿಡಾ … [Read more...] about ಜೋಯಿಡಾ ಕೋಳಿ ಪಾರ್ಮಗಳಲ್ಲಿ ಕರೋನಾ ಭೀತಿ ಇಲ್ಲ- ಡಾ ರವೀಂದ್ರ.