ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮದ ಬಡವಣಿ ನದಿಯ ಮೇಲೆ ನಿರ್ಮಿಸಲಾದ ತೂಗು ಸೇತುವೆ ಅಪಾಯಕ್ಕೆ ಎಡೆಮಾಡಿಕೊಂಡುವAತಾಗಿದ್ದು, ಸಂಚರಿಸುವಾಗ ಜೀವ ಭಯದಲ್ಲಿ ತೆರಳಬೇಕಾದ ಸ್ಥಿತಿ ಎದುರಾಗಿದೆ.20 ವರ್ಷಗಳ ಹಿಂದೆ ಎಡರು ಊರನ್ನು ಒಂದು ಮಾಡಿದ್ದ ಸೇತುವೆ ಇದೀಗ ಪ್ರಾಣಕ್ಕೆ ಸಂಚಕಾರ ತರುವಂಥಿದ್ದು, ಸೇತುವೆ ಸರಿಪಡಿಸುವಂತೆ ಸ್ಥಳಿಯರು ಆಗ್ರಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ಟೂರಿಸ್ಟ್ ಸ್ಟಾಟ್ ಆಗಿ, ಪೊಟೊಶೂಟ್ ತಾಣವಾಗಿ ಪ್ರಸಿದ್ದಿ … [Read more...] about ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಕರ್ಕಿಯ ತೂಗು ಸೇತುವೆ