ಹಳಿಯಾಳ :- ಕರ್ನಾಟಕದ ಮರಾಠಿ ಭಾಷಿಗರ ಪ್ರದೇಶವನ್ನು ಕರ್ನಾಟಕ ರಾಜ್ಯದವರು ಅತಿಕ್ರಮಣ ಮಾಡಿದ್ದಾರೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಕೆಯನ್ನು ಖಂಡಿಸಿರುವ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನವರು ಠಾಕ್ರೆ ಹೇಳಿಕೆ ಶುದ್ಧ ಬಾಲಿಷ ತನದದಿಂದ ಕೂಡಿದೆ ಎಂದು ಕಿಡಿ ಕಾರಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಪರಿಷತ್ನವರು ಕರ್ನಾಟಕ ರಾಜ್ಯದಲ್ಲಿ ವಾಸಮಾಡುವಂತ ಮರಾಠರು ಅಖಂಡ ಕರ್ನಾಟಕ ರಾಜ್ಯದ ಮರಾಠರು ಆಗಿರುತ್ತೇವೆ. ನಾವು … [Read more...] about ಬೆಳಗಾವಿ ಗಡಿ ವಿಚಾರದ ಕುರಿತು ಮಹಾಸಿಎಂ ಉದ್ದವ ಠಾಕ್ರೆ ಹೇಳಿಕೆಗೆ ಹಳಿಯಾಳ ಕ್ಷತ್ರಿಯ ಮರಾಠಾ ಪರಿಷತ್ ಖಂಡನೆ.