ಕಾರವಾರ; ಕರ್ನಾಟಕ ಶಿಲ್ಪಕಲಾ ಅಕಾಕಾಡೆಮಿ ಬೆಂಗಳೂರು ಮತ್ತು ಉ.ಕ. ಜಿಲ್ಲಾಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಜನಪರ ಸಿಮೆಂಟ್ ಶಿಲ್ಪಕಲಾ ಶಿಬಿರವನ್ನು ಕಾರವಾರ ರವೀಂದ್ರನಾಥ ಠಾಗೋರ ಕಡಲತೀರದಲ್ಲಿ ಅಕ್ಟೋಬರ 28 ರಿಂದ ನವೆಂಬರ 11 ರ ವರೆಗೆ ಆಯೋಜಿಸಲಾಗಿದೆ. ಕರ್ನಾಟಕ ಶಿಲ್ಪಕಲಾ ಆಕಾಡಮೆ ಅಧ್ಯಕ್ಷ ಹಾಗೂ ಶಿಲ್ಪಿ ರು.ಕಾಳಚಾರ ಶಿಬಿರವನ್ನು ಉದ್ಘಾಟಿಸುವರು.. ಶಾಸಕ ಸತೀಶ್ ಕೃಷ್ಣ ಸೈಲ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ … [Read more...] about ರವೀಂದ್ರನಾಥ ಠಾಗೋರ ಕಡಲತೀರದಲ್ಲಿ ಅಕ್ಟೋಬರ 28 ರಿಂದ ನವೆಂಬರ 11 ರ ವರೆಗೆ ಶಿಲ್ಪಕಲಾ ಶಿಬಿರ