ಹಳಿಯಾಳ :- “ಗಣಪತಿ ಬಪ್ಪಾ ಮೊರಯಾ ಪುಡಚಾ ವರ್ಷಿ ಲವಕರ ಯಾ” ಎಂದು ಕಳೆದ ವರ್ಷ ಗಣೇಶನನ್ನು ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಗಿತ್ತು. ಭಕ್ತರ ಬೇಡಿಕೆಯಂತೆ ಮತ್ತೇ ವಿಘ್ನವಿನಾಶಕನ ಚತುರ್ಥಿ ಲವಕರ ಅಂದರೇ ಬೇಗನೆ ಬಂದಿದ್ದು ತಾಲೂಕಿನ ಜನತೆ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದ್ದು ಸಕಲ ಸಿದ್ದತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶಾದ್ಯಂತ ಸೆ.ದಿ.2 ರಂದು ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲು ಬಗೆ ಬಗೆಯ ಗಣಪನ ಮೂರ್ತಿಗಳನ್ನು ಜನರು ಕಲಾವಿದರ … [Read more...] about ಹಳಿಯಾಳದಲ್ಲಿ ಸಂಭ್ರಮದ ಗಣೇಶ ಚತುರ್ಥಿಗೆ ಕಲಾವಿದರ ಕೈಚಳಕದಲ್ಲಿ ಮೂಡಿದ ಬಗೆ ಬಗೆಯ ಆಕರ್ಷಕ ಮೂರ್ತಿಗಳು