ಹೊನ್ನಾವರ : ಮೀನುಗಾರಿಕೆಗೆ ತೆರಳಿದ ಸಂಧರ್ಬದಲ್ಲಿ ಅಲೆಗಳರಭಸಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆಹಳದಿಪುರ ಬಸವರಾಜ ದುರ್ಗಾ ಗುಡ್ಡದ ಸಮೀಪ ಶನಿವಾರ ನಡೆದಿದೆ.ಕುಮಟಾ ತಾಲೂಕಿನ ಕಲ್ಲಬೆಯ ಕಂದವಳ್ಳಿ ನಿವಾಸಿ ಗೋಪಾಲಮಾದೇವ ಗೌಡ (33) ಕಾಣೆ�ಯಾದ ವ್ಯಕ್ತಿ. ಅರಬ್ಬಿ ಸಮುದ್ರದಲ್ಲಿಮೀನುಗಾರಿಕೆ ಮಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಕಾಲುಜಾರಿ ಬಿದ್ದುಮುಳುಗಿ ಕಾಣೆಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಚಂದ್ರಶೇಖರರಾಮ ಗೌಡ ಹೊನ್ನಾವರ … [Read more...] about ಮೀನುಗಾರ ನಾಪತ್ತೆ ದೂರು ದಾಖಲು